Saturday, April 13, 2024
Google search engine
Homeತುಮಕೂರು ಲೈವ್ಆಕ್ಟೀವಾದಲ್ಲಿ ಮದ್ಯ ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದ!

ಆಕ್ಟೀವಾದಲ್ಲಿ ಮದ್ಯ ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದ!

ಚಿಕ್ಕನಾಯಕನಹಳ್ಳಿ: ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ಅಕ್ರಮ ಮದ್ಯ ಮಾರಾಟದ ಮೇಲೆ ಅಬಕಾರಿ ಪೊಲೀಸರು ಕೆಂಗಣ್ಣು ಬೀರಿದ್ದಾರೆ.

ಡಾಬಾ ವೊಂದರ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಆಕ್ಟೀವಾ ಹೋಂಡದಲ್ಲಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ರಸ್ತೆ ಮಧ್ಯೆದಲ್ಲೇ ಹಿಡಿಯುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪೊಲೀಸರ ಈ ಕೆಲಸ ಮೆಚ್ಚುಗೆಗೆ ಕಾರಣವಾಗಿದೆ.

ತಿಪಟೂರು ಹುಳಿಯಾರು ಮಾರ್ಗಮಧ್ಯೆ ಈ ಭೂಪ ಸಿಕ್ಕಿಬಿದ್ದಿದ್ದಾನೆ.

ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಅಬಕಾರಿ‌ ಇಲಾಖೆಯ ಅಧಿಕಾರಿಗಳಾದ ಗಂಗರಾಜು, ರಶ್ಮಿ , ಸಿಬ್ಬಂದಿಗಳಾದ ಪರಶುರಾಮ್, ರಾಜ್ ಕುಮಾರ, ಮಲ್ಲಿಕಾರ್ಜುನ,ಮಂಜು,ಚಿದಾನಂದ ಸ್ಥಳದಲ್ಲಿದ್ದರು.

ಅಬಕಾರಿ ಪೊಲೀಸರ ಕ್ರಮ ಶಾಘ್ಲನೀಯ. ತಾಲ್ಲೂಕಿನಲ್ಲಿ ಎಲ್ಲೂ ಅಕ್ರಮವಾಗಿ ಮದ್ಯ ಸಿಗದಂತೆ ನೋಡಿಕೊಳ್ಳಬೇಕು. ದಕ್ಷತೆಯಿಂದ ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ಅಭಿನಂದನೆಗಳು ಎಂದು ವಕೀಲ ಮಹಾವೀರ ಜೈನ್ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?