ಜಸ್ಟ್ ನ್ಯೂಸ್

ಈ ದಿನದ ಬೆಳವಣಿಗೆ: ಹೆಚ್ಚಿದ ಕರೊನಾ ಸಂಖ್ಯೆ, ಅತ್ಯಾಚಾರಿಗಳಿಗೆ ಗಲ್ಲು ಫಿಕ್ಸ್

ತುಮಕೂರು: ಕೊಡಗಿನ ವ್ಯಕ್ತಿಗೆ ಕೊರೊನಾ ಸೋಂಕು ದೃಢ.
ರಾಜ್ಯದಲ್ಲಿ 15ಕ್ಕೇರಿದ ಸೋಂಕಿತರ ಸಂಖ್ಯೆ
ಸೌದಿಯಿಂದ ಹಿಂದಿರುಗಿದ್ದ ವ್ಯಕ್ತಿಗೆ ಸೋಂಕು
ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ
ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್
———————-

ನಾಳೆ ಅತ್ಯಾಚಾರಿಗಳಿಗೆ ಗಲ್ಲು

ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಫಿಕ್ಸ್
ನಾಳೆ ಬೆಳಗ್ಗೆ 5.30ಕ್ಕೆ ನಾಲ್ವರು ಅಪರಾಧಿಗಳಿಗೆ ಗಲ್ಲು.
ಕ್ಯುರೇಟಿವ್ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್
ಈವರೆಗೆ ನಾಲ್ಕು ಬಾರಿ ಡೆತ್ ವಾರೆಂಟ್ ಜಾರಿಯಾಗಿತ್ತು.
ಪವನ್, ಮುಕೇಶ್, ಅಕ್ಷಯ್ ವಿನಯ್‍ಗೆ ನಾಳೆ ಗಲ್ಲು.
—————————

ನಾಳೆಯಿಂದ ರೈಲು ಸಂಚಾರ ಬಂದ್

ದೇಶಾದ್ಯಂತ ಕೊರೊನಾ ವೈರಸ್‍ನ ಎಫೆಕ್ಟ್
ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ
155 ರೈಲು ಸಂಚಾರ ರದ್ದುಪಡಿಸಿದ ಇಲಾಖೆ
ಶೇ.40ಕ್ಕಿಂತ ಕಡಿಮೆಯಾದ ಟಿಕೆಟ್ ಬುಕಿಂಗ್.
ನಾಳೆಯಿಂದ ಹಲವು ರೈಲು ಸಂಚಾರ ಬಂದ್.
————————

2 ತಿಂಗಳ ಪಡಿತರ ಒಟ್ಟಿಗೆ

ಎರಡು ತಿಂಗಳ ಪಡಿತರ ಒಟ್ಟಿಗೆ ಪೂರೈಕೆ
ಬಿಪಿಎಲ್ ಕಾರ್ಡ್‍ದಾರರಿಗೆ ಪಡಿತರ ಪೂರೈಕೆ
2 ತಿಂಗಳ ರೇಷನ್ ಒಟ್ಟಿಗೆ ಕೊಡುವ ತೀರ್ಮಾನ
ಆಹಾರ ಸಚಿವ ಕೆ. ಗೋಪಾಲಯ್ಯ ಹೇಳಿಕೆ.
ಸಿಎಂ ಬಿಎಸ್‍ವೈ ಬಳಿ ಚರ್ಚಿಸಿ ಈ ಬಗ್ಗೆ ಕ್ರಮ
ಹೆಬ್ಬೆಟ್ಟು ತೆಗೆದುಕೊಳ್ಳುವುದು ನಿಲ್ಲಿಸಿದೆ
ಒಟಿಪಿ ಆಧರಿಸಿ ರೇಷನ್ ವಿತರಣೆ
ಸೋಂಕು ಹರಡುವುದನ್ನು ತಡೆಯಲು ಕ್ರಮ
ಆಹಾರ ಸಚಿವ ಕೆ. ಗೋಪಾಲಯ್ಯ ಹೇಳಿಕೆ
———————

ಕೊಡಗಿನಲ್ಲಿ ಮತ್ತೊಬ್ಬರಿಗೆ ಕೊರೊನಾ

ಕೊಡಗಿನಲ್ಲಿ ಕೊರೊನಾ ಪಾಸಿಟಿವ್ ಹಿನ್ನೆಲೆ
35 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್
ಕೊಡಗು ಡಿಸಿ ಅನೀಸ್ ಕಣ್ಮಣಿ ಜಾಯ್ ಹೇಳಿಕೆ
ಲ್ಯಾಬ್ ರಿಪೋರ್ಟ್‍ನಲ್ಲಿ ಪಾಸಿಟಿವ್ ಬಂದಿದೆ
35 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು
ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ಮುಂದುವರಿಕೆ
ಸೌದಿ ಪ್ರವಾಸದಿಂದ ಹಿಂದಿರುಗಿದ್ದ ವ್ಯಕ್ತಿ
ಕೊಡಗು ಡಿಸಿ ಅನೀಸ್ ಕಣ್ಮಣಿ ಜಾಯ್ ಹೇಳಿಕೆ
————————-

Comment here