Friday, April 19, 2024
Google search engine
Homeತುಮಕೂರು ಲೈವ್ತಿಪಟೂರಿಗೆ ಯೋಗೇಂದ್ರ ಯಾದವ್

ತಿಪಟೂರಿಗೆ ಯೋಗೇಂದ್ರ ಯಾದವ್

ಪಬ್ಲಿಕ್ ಸ್ಟೋರಿ


ತಿಪಟೂರು: ಸಂಯುಕ್ತ ಹೋರಾಟ – ತಿಪಟೂರು ಘಟಕವು
ತಿಪಟೂರಿನಲ್ಲಿ 13 ಏಪ್ರಿಲ್, 2022, ಬುಧವಾರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಯೋಗೇಂದ್ರ ಯಾದವ್ ಭಾಗವಹಿಸಲಿದ್ದಾರೆ.
ಕಲ್ಪತರು ಕಾಲೇಜು ಆಡಿಟೋರಿಯಂನಲ್ಲಿ ಕಾರ್ಯಕ್ರಮ ನಡೆಯಲಿದೆ.

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ನಿಯಂತ್ರಣ ಅಭಿವೃದ್ದಿ) ಕಾಯಿದೆ 2020
ಹಾಗು ಎಲ್ಲಾ ರೈತರಿಗೂ, ಎಲ್ಲಾ ಬೆಳೆಗಳಿಗೂ, ಕಾನೂನು ಖಾತ್ರಿ ಪಡಿಸಿದ ಕನಿಷ್ಟ ಬೆಂಬಲ ಬೆಲೆ (MSP) ಕುರಿತು ಯೋಗೇಂದ್ರ ಯಾದವ್
ಮುಖಂಡರು, ಸಂಯುಕ್ತ ಕಿಸಾನ್ ಮೋರ್ಚಾ, ಮಾತನಾಡುವರು.

ಅಧ್ಯಕ್ಷತೆ : ಸಿ. ಯತಿರಾಜು,
ಜಿಲ್ಲಾ ಸಂಚಾಲಕರು, ಸಂಯುಕ್ತ ಹೋರಾಟ – ಕರ್ನಾಟಕ, ಇವರು ವಹಿಸುವರು.

ಡಾ‌ ಮಂಜುನಾಥ್
ಸಹಜ ಬೇಸಾಯ ತಜ್ಞ
ವಿಷಯ : ಬೆಳೆಗಳ ವೈವಿಧ್ಯತೆ ಮತ್ತು MSP

ಶ್ರೀಕಾಂತ್ ಕೆಳಹಟ್ಟಿ
ಬೆಲೆ ಕಾವಲು ಸಮಿತಿ, ತಿಪಟೂರು.
ವಿಷಯ : ಕೊಬ್ಬರಿಗೆ ಬೆಳೆಗೆ MSP

ಯಶ್ವಂತ್, ಪ್ರಾಂತ್ಯ ರೈತ ಸಂಘ, ಬೆಂಗಳೂರು ಮಾತನಾಡುವರು.

ಉಪಸ್ಥಿತಿ : ಬಡಗಲಪುರ ನಾಗೇಂದ್ರ. ಕ.ರಾ.ರೈ.ಸಂ.

ಬಿ. ಯೋಗೀಶ್ವರಸ್ವಾಮಿ ಕ.ರಾ.ರೈ.ಸಂ ತಿಪಟೂರು.

ಸಿ.ಬಿ.ಶಶಿಧರ್ (ಟೂಡಾ), ಜನಸ್ಪಂದನ, ತಿಪಟೂರು.

ಕನ್ನಡ ಅನುವಾದ : ದಿಲಾವರ್ ರಾಮದುರ್ಗ, ಹಿರಿಯ ಪರ್ತಕರ್ತರು

ನಮ್ಮೊಂದಿಗೆ :
ಎ. ಗೋವಿಂದರಾಜು, ವಕೀಲರು, ಕ.ರಾ.ರೈ.ಸಂ
ಅಜ್ಜಪ್ಪ, ಕರ್ನಾಟಕ ಪ್ರಾಂತ್ಯ ರೈತ ಸಂಘ
ಬಸ್ತೀಹಳ್ಳಿ ರಾಜಣ್ಣ, ಕ.ರಾ.ರೈ.ಸಂ.
ಕುಂದೂರು ತಿಮ್ಮಯ್ಯ, ದಲಿತ ಮುಖಂಡರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?