Saturday, April 13, 2024
Google search engine
Homeತುಮಕೂರು ಲೈವ್“ತುಮಕೂರು ಗ್ರಾಮಾಂತರ ಕ್ಷೇತ್ರದ ಸರ್ಕಾರ ಡಿ. ಸಿ ಗೌರಿಶಂಕರ್”

“ತುಮಕೂರು ಗ್ರಾಮಾಂತರ ಕ್ಷೇತ್ರದ ಸರ್ಕಾರ ಡಿ. ಸಿ ಗೌರಿಶಂಕರ್”

ಹೆತ್ತೇನಹಳ್ಳಿ ಮಂಜುನಾಥ್


ತುಮಕೂರು: ಭಾರತ ದೇಶದಲ್ಲಿ ಕೊರೋನಾ ಮೊದಲನೇ ಅಲೆಯಲ್ಲಿ ಪ್ರಪಂಚವೇ ತತ್ತರಿಸಿದರು, ನೆಮ್ಮದಿಯಾಗಿ ಇದ್ದ ಕೆಲವೇ ಕೆಲವು ಕ್ಷೇತ್ರಗಳ ಪೈಕಿ ತುಮಕೂರು ಗ್ರಾಮಾಂತರ ಕ್ಷೇತ್ರ ಮೊದಲನೆಯದು ಎಂದೇಳಲು ಅತಿಶಯೋತಕ್ತಿಯಲ್ಲ. ಜನಸಾಮಾನ್ಯರೇ ಹೇಳುವಂತಹ ಕೆಲಸ ಮಾಡಿ ಜನಗಳ ಮನಸ್ಸಿನಲ್ಲಿಳಿದವರು ಇದೇ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ, ಸರಳತೆಯ ಸಾಹುಕಾರ ಡಿ. ಸಿ ಗೌರಿಶಂಕರ್.

> ಕ್ಷೇತ್ರದ ಮನೆಮನೆಗೂ 2 ಬಾರಿ ಆಹಾರದ ಕಿಟ್
> ಔಷದಿ ಅಗತ್ಯವಿರುವ ಮನೆಗೆ ಉಚಿತ ಔಷದಿ
> ತರಕಾರಿ ಹಣ್ಣುಗಳ ವಿತರಣೆ
> ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಹಣ ಸಹಾಯ


ನಾನಾ ಕಾರಣಗಳಿಂದ ಬಳಲಿದ ಜನಗಳಿಗೆ ಸಾಂತ್ವನ ಹೇಳಿದ ಸರಳತೆಯ ಸಾಹುಕಾರ ಡಿ. ಸಿ ಗೌರಿಶಂಕರ್ ರವರು ಕೊರೋನಾ ಮಹಾಮಾರಿಯ ಎರಡನೇ ಅಲೆಯ ಅಬ್ಬರವನ್ನು ನಿಯಂತ್ರಿಸಲು ಈ ಬಾರಿ ರೂಪಿಸಿದ ಯೋಜನೆಯೇ ಅದ್ಬುತವಾದದ್ದು.


ನಿರ್ಲಕ್ಷ್ಯತನ & ಅವೈಜ್ಞಾನಿಕತೆಯಿಂದ ಕೊರೋನಾ ಎದುರಿಸಲಾಗದೇ ಕೈಕಟ್ಟಿ ಕುಳಿತರೂ ತನ್ನ ಕ್ಷೇತ್ರದ ಜನ ಯಾವ ಕಾರಣಕ್ಕೂ ಯಾವುದೇ ವಿಷಯದಲ್ಲಿ ಅಂಜಬಾರದೆಂದು ಶಾಸಕರು ಮಾಡಿದ್ದು ಈ ಕೆಳಕಂಡ ಕಾರ್ಯಕ್ರಮಗಳನ್ನು.

> ಸರ್ಕಾರವೇ ಕೊರೋನಾಗೆ ಎದರಿದ ಸಂಧರ್ಭದಲ್ಲಿ. ರಾಜ್ಯ & ಕೇಂದ್ರ ಸರ್ಕಾರಕ್ಕೆ ಕನಿಷ್ಟ ಕೊರೋನಾ ಸೋಂಕಿತರನ್ನು ಮನೆಯಿಂದ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾಗ, ರಾಜ್ಯದಲ್ಲೆ ಪ್ರಪ್ರಥಮ ಬಾರಿಗೆ ಯಾವ ನಾಯಕಕು ಮಾಡದಂತಹ ಕೆಲಸವಾದ 4 ಉಚಿತ ಅಂಬ್ಯುಲೆನ್ಸ್ ಲೋಕಾರ್ಪಣೆ ಮಾಡಿದ್ದಾರೆ.


> ಅಧಿಕಾರಿಗಳ ಜೊತೆ ಜನಗಳ ಸೇವೆ ಮಾಡಲು ತಮ್ಮ ಪಕ್ಷದ 35 ಜನರ ಕೊರೋನಾ ವಾರಿಯರ್ಸ್ ತಂಡ ಕಟ್ಟಿ ಯುವಸೈನ್ಯವನ್ನೆ ಕೊರೋನಾ ನಿಯಂತ್ರಿಸಲು ಸೃಷ್ಟಿಸಿದ್ದಾರೆ. ಕೊರೋನಾದಿಂದ ಮೃತ ಹೊಂದಿದ ದೇಹವನ್ನು ಕೂಡಾ ಅಂತ್ಯ ಸಂಸ್ಕಾರ ಮಾಡಲು ಉಚಿತ JCB ಗಳ ವ್ಯವಸ್ಥೆಯನ್ನು ಮಾಡಿದ್ದಾರೆ.


> ಸರ್ಕಾರದ ಆರೋಗ್ಯಾಧಿಕಾರಿಗಳಿಗೆ, ಪೊಲೀಸ್ ಅಧಿಕಾರಿಗಳಿಗೆ, ಉಚಿತ PPE ಕಿಟ್, ಮಾಸ್ಕ್ & ಗ್ಲೌಸ್ ಗಳನ್ನು ನೀಡಿದ್ದಾರೆ.

> ಕಳೆದ ಬಾರಿಯಂತೆ ಈ ಬಾರೀಯೂ ಜನಜೀವನಕ್ಕೆ ತೊಂದರೆಯಾದರೇ ಸಹಾಯವಾಣಿ ಮೂಲಕ ಸಂಪರ್ಕಿಸುವ ಕುಟುಂಬಗಳಿಗೆ ಪಡಿತರ, ಮೆಡಿಸಿನ್ ಸೌಲಭ್ಯವನ್ನು ಮನೆ ಬಾಗಿಲಿಗೆ ಕಳಿಸುವ ವ್ಯವಸ್ಥೆ ಮಾಡಿದ್ದಾರೆ..

> ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಪ್ರತ್ಯೇಕ ಕೋವಿಡ್ ಆಸ್ಪತ್ರೆಯನ್ನು oxygen & ICU ಸೌಲಭ್ಯಗಳನ್ನೊಳಗೊಂಡಂತೆ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಮಾಡುವಂತೆ ಜಿಲ್ಲಾಧಿಕಾರಿ & ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

> ಈ ಸರ್ಕಾರ ಕೂಡಲೇ ರೈತರಿಂದ ಖರೀದಿಸಿದ ರಾಗಿಯ ಬಾಕಿ ಬಾಬ್ತನ್ನು ರೈತರಿಗೆ ನೀಡುವಂತೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

> KSRTC ನೌಕರರ ಮಾರ್ಚ್ ತಿಂಗಳ ವೇತನ ಬಿಡುಗಡೆ ಮಾಡುವಂತೆ ಕೂಡಾ ಮನವಿ ಮಾಡಿದ್ದಾರೆ.

ಸಾಕಲ್ಲವೇ ಇಷ್ಟು, ಒಂದು ಸರ್ಕಾರ ಜನಗಳಿಗಾಗಿ ಮಾಡಲಾಗದ ಕೆಲಸವನ್ನು ಕಷ್ಟಕಾಲದಲ್ಲಿ ಒಬ್ಬ ಶಾಸಕ ಮಾಡುತ್ತಿದ್ದಾರೆಂದರೇ ಇವರನ್ನು ನಾಯಕರೆಂದೇಳಲು, ಮನೆಮಗನೆಂದೇಳಲು ಕ್ಷೇತ್ರದ ಜನ ಎದೆಯುಬ್ಬಿಸಿ ಪ್ರಶಂಸನೀಯ ನುಡಿ ಹೇಳುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?