Thursday, March 28, 2024
Google search engine
Homeತುಮಕೂರು ಲೈವ್ದಲಿತ ಸಂಘಟನೆಗಳ ಒಕ್ಕೂಟಕ್ಕೆ ನೇಮಕ

ದಲಿತ ಸಂಘಟನೆಗಳ ಒಕ್ಕೂಟಕ್ಕೆ ನೇಮಕ

ತುಮಕೂರು: ದಲಿತ ಸಂಘಟನೆಗಳ ಒಕ್ಕೂಟ(ರಿ) ತುಮಕೂರು ಜಿಲ್ಲಾ ಘಟಕ ಪದಾಧಿಕಾರಿಗಳ ಆಯ್ಕೆ ದಿನಾಂಕ 15/8/2020 ರಂದು ನಗರದ ಅಂಬೇಡ್ಕರ್ ಭವನ ದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಪದಾಧಿಕಾರಿಗಳನ್ನು ಸಂಘಟನೆ ರಾಜ್ಯ ಘಟಕದ ಅಧ್ಯಕ್ಷರಾದ ಡಾಕ್ಟರ್ ಎಂ.ವೆಂಕಟಸ್ವಾಮಿ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ : ಎಂ.ರಾಮಯ್ಯ, ಅಧ್ಯಕ್ಷರಾಗಿ : ರಾಜಣ್ಣ ಯಲದಬಾಗಿ, ಉಪಾಧ್ಯಕ್ಷರಾಗಿ : ಎನ್‌.ಎಸ್.ಸಿದ್ದೇಶ್ ನೇಗಲಾಲ, ಎಸ್.ಎಲ್. ಹನುಮಂತರಾಯಪ್ಪ, ಪ್ರಧಾನ ಕಾರ್ಯದರ್ಶಿ : ನಟರಾಜು.ಜಿ.ಎಲ್. ಖಜಾಂಚಿ : ಎಲ್.ನರಸಿಂಹಮೂರ್ತಿ ಹೆಬ್ಬಾಕ, ಸಹ ಕಾರ್ಯದರ್ಶಿ : ಎಂ.ಪ್ರಭಣ್ಣ, ಸಂಘಟನಾ ಕಾರ್ಯದರ್ಶಿ : ಸಿ.ಎಲ್.ಮಂಜುನಾಥ್, ನಗರ ಅಧ್ಯಕ್ಷ : ಪಿ.ಸಂಜಯ್, ಸಂಘಟನಾ ಕಾರ್ಯದರ್ಶಿ : ಟಿ.ಎಸ್. ಮಾರುತಿ ಅವರನ್ನು ಆಯ್ಕೆ ಮಾಡಲಾಯಿತು.

ಡಾಕ್ಟರ್ ಎಂ.ವೆಂಕಟಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಲ್ಲಿ ಸರ್ಕಾರಗಳು ಸೇವೆ ಮಾಡುವ ನೆಪದಲ್ಲಿ ಶೋಷಿತರು ಶತಮಾನಗಳಿಂದ ಉಳಿಸಿಕೊಂಡು ಬಂದ ಜಮೀನು ಕಿತ್ತುಕೊಳ್ಳಲು ಭೂಸುಧಾರಣೆ ಕಾಯ್ದೆಯಂತಹ ಕಾನೂನುಗಳನ್ನು ಜಾರಿ ಮಾಡಿವೆ.ಇದರ ವಿರುದ್ಧ ಎಲ್ಲ ಸಂಘಟನೆಗಳು ಜೊತೆಗೂಡಿ ಭೂಮಿ ಉಳಿಸುವ ಹೋರಾಟಕ್ಕೆ ಸಜ್ಜಾಗಬೇಕು ಎಂದರು. ಪ್ರಕಟಣೆ ನಟರಾಜು ಜಿ ಎಲ್ ದಲಿತ ಸಂಘಟನೆಗಳ ಒಕ್ಕೂಟ (ರಿ) ಪ್ರಧಾನ ಕಾರ್ಯಧರ್ಶಿಗಳು ಫೋನ್ : 9741717700.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?