Saturday, April 20, 2024
Google search engine
HomeUncategorizedಅಂಗನವಾಡಿ ಕಾರ್ಯಕರ್ತೆ ಕೊಲೆ ಯತ್ನ

ಅಂಗನವಾಡಿ ಕಾರ್ಯಕರ್ತೆ ಕೊಲೆ ಯತ್ನ

Publicstory


ಕುಣಿಗಲ್ : ತಾಲ್ಲುಕು ಹುಲಿಯೂರುದುರ್ಗ ಹೋಬಳಿ ವ್ಯಾಪ್ತಿಯ ರಾಜಪ್ಪನ ದೋಡ್ಡಿ ಯಲ್ಲಿ ದಿ; 05—05-2022 ರಂದು ಸಂಜೆ 5-30 ಮನೆಗೆ ಹಿಂದಿರುಗುವಾಗ ಅಂಗನವಾಡಿ ಕಾರ್ಯಕರ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವುದು ಅಲ್ಲದೆ ಅವರ ಬಳಿ ಇದ್ದ ಮೊಬೈಲ್ ಪೋನ್, ಕತ್ತಿನಲ್ಲಿ ಇದ್ದ ಚಿನ್ನದ ಸರ ಕಿತ್ತು – ಕೊಲೆಗೆ ಯತ್ನಸಿರುವ ಘಟನೆಯಲ್ಲಿ ಎಫ. ಐ. ಆರ್ ಸಮರ್ಪಕವಾಗಿ ದಾಖಲಿಸಿ ಅರೋಪಿಗಳನ್ನು ಬಂದಿಸುವಂತೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರ ಸಂಘ ಒತ್ತಾಯಹಿಸಿದೆ.

ಈ ಸಂಬಂದ ಇಂದು ಸಂಜೆ 5-30 ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳಾದ ರಾಹುಲ್ ಶಹಪುರ ಅವರನ್ನು ಸಂಘದ ಜಿಲ್ಲಾ ಅಧ್ಯಕ್ಷರಾದ ಜಿ. ಕಮಲಾ, ಹಾಗು ಜಿಲ್ಲಾ ಪ್ರಧಾನ ಕಾರ್ಯಧರ್ಶಿಗಳಾದ ಗುಲ್ಜಾರ್ ಭಾನು ಅವರು ಭೇಟಿ ಮಾಡಿ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಈ ಪ್ರಕರಣ ದಾಖಲಾಗಿದೆ ಅದರು ಅರೋಪಿಗಳನ್ನು ಬಂಧಿಸಿರುವುದಿಲ್ಲ . ನಿರಂತರವಾಗಿ ಮಹಿಳೆ[ ಅಂಗನವಾಡಿ ನೌಕರರ] ಮೇಲೆ ಇತ್ತಿಚೆಗೆ ದೌರ್ಜನ್ಯಯದ ಪ್ರಕರಣಗಳು ಹೆಚ್ಚುತ್ತಿವೆ. ಈ ಪ್ರಕರಣದಲ್ಲಿ ಸಹ ಈ ಹಿಂದೆ ಆರೋಪಿಯ ಬಗ್ಗೆ ದೂರು ನಿಡಲಾಗಿತ್ತು , ಅಸಂದರ್ಭದಲ್ಲಿ ಪೋಲಿಸರು ಕಠಿಣ ಕ್ರಮ ವಹಿಸದೆ ಇದ್ದ ಕಾರಣ ಹೀಗೆ ಅಗಿದೆ ಎಂದು ಸಂಘವು ಅರೊಪಿಸಿದೆ
ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯ ಜೊತೆಗೆ ಪೋಲಿಸರು ಅಸಮಂಜಸವಾಗಿ ವರ್ತಿಸಿರುವ ಬಗ್ಗೆ ಸಹ ಸರಿಯಲ್ಲ. ಈ ಪ್ರಕರಣದಲ್ಲಿ ನೊಂದಿರುವ ಮಹಿಳೆಗೆ ಸೂಕ್ತ ರಕ್ಷಣೆಯನ್ನು ನಿಡುವಂತೆ ಸಂಘವು ಪೋಲಿಸ್ ಇಲಾಖೆಯಲ್ಲಿ ಕೋರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?