Thursday, April 25, 2024
Google search engine
Homeಜಸ್ಟ್ ನ್ಯೂಸ್ಅಕ್ಕಿ, ಚಾ ಹುಡಿ ವಿತರಿಸಿದ ಕಾರ್ಪೊರೇಟರ್ ಶಶಿಧರ ಹೆಗ್ಡೆ

ಅಕ್ಕಿ, ಚಾ ಹುಡಿ ವಿತರಿಸಿದ ಕಾರ್ಪೊರೇಟರ್ ಶಶಿಧರ ಹೆಗ್ಡೆ

Publicstory. in


Mangalore: ಕೊರೊನಾ ವಿರುದ್ಧದ ಜನತಾ ಕರ್ಫ್ಯೂ ನಿಂದಾಗಿ ದಿನ ನಿತ್ಯದ ಬದುಕಿಗೆ ಯಾವುದೇ ಆದಾಯ ಮೂಲಗಳಿಲ್ಲದೆ ತತ್ತರಿಸಿ ಸಂಕಷ್ಟ ಗೊಳಗಾದ ಮಂಗಳೂರು ಮಹಾ ನಗರ ಪಾಲಿಕೆಯ ದೇರಬೈಲ್ 24 ವಾರ್ಡ್- ಜನರಿಗೆ ಜನರಿಗೆ ಅಕ್ಕಿ, ಚಾಹುಡಿ ಸಕ್ಕರೆ ಉಪ್ಪು ಮುಂತಾದವುಗಳನ್ನು ಎಂ.ಶಶಿಧರ ಹೆಗ್ಡೆ ಯವರು ವಿತರಿಸಿದರು.

ನಾವೆಲ್ಲರೂ ವೈಯುಕ್ತಿಕವಾಗಿ ತಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸಹಾಯವನ್ನು ಮಾಡಬೇಕು ಎಂದರು.

ಈ ಸಂಧರ್ಭದಲ್ಲಿ ವಾರ್ಡಿನ ಕಾಂಗ್ರೆಸ್ ಕಾರ್ಯಕರ್ತರು ಸ್ವಯಂ ಸೇವಕರಾಗಿ ಸಹಕರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?