Saturday, April 20, 2024
Google search engine
Homeತುಮಕೂರು ಲೈವ್ಅಯ್ಯೊಯ್ಯೋ ಕರಡಿಯೇ...

ಅಯ್ಯೊಯ್ಯೋ ಕರಡಿಯೇ…

Publicstory. in


ತುಮಕೂರು/ಕೊರಟಗೆರೆ: ಅಯ್ಯೊಯ್ಯೋ ಕರಡಿಯೇ…

ಅಲ್ಲಿ ನೋವು ಮರಡಿಕಟ್ಟಿತ್ತು.‌ ಓಹ್, ಹೀಗಾಗಬಾರದಿತ್ತು. ಅದು ಬದುಕಬೇಕಿತ್ತು ಎಂದು ಹೇಳಿದವರೇ ಹೆಚ್ಚು.

ಟೇಬಲ್ ಮೇಲೆ‌ ರಾಜ ಗಂಭೀರದಂತೆ ಆ ಜಾಂಬವಂತನ ನೋಡಿ ಕೆನ್ನೆ ಹನಿ ನೀರು ಬೀಳಿಸಿಕೊಂಡವರೇ ಹೆಚ್ಚು.

ಕಳ್ಳ ಬೇಟಿಯ ಉರುಳಿಗೆ ಬಿದ್ದು ನರಳಾಡುತ್ತಿದ್ದ ಈ ಗಂಡು ಕರಡಿಗೆ ಏನೇನು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿತು.

ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ಎ.ವೆಂಕಟಾಪುರ ಗ್ರಾಮದ ಗುಟ್ಟೆಯಲ್ಲಿ ಇದು ಸಿಲುಕಿತ್ತು. ಘಟನೆ ನಡೆದಿದೆ. ಕಳೆದ 10ದಿನದ ಹಿಂದೆಯೇ ಕರಡಿ ಸಿಲುಕಿ ನರಳಾಟ ನಡೆಸಿದೆ.

ಅಲ್ಲಿಂದ‌‌ ಹೇಗೋ ತಪ್ಪಿಸಿಕೊಂಡು ಆಹಾರಕ್ಕಾಗಿ ಪರದಾಡಿ ರಸ್ತೆಯ ಬದಿಯಲ್ಲಿ ಬಿದ್ದಿದೆ.

ಗ್ರಾಮಸ್ಥರ ನೆರವಿನಿಂದ ಕರಡಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿವರ್ಗ ಚಿಕಿತ್ಸೆಗಾಗಿ ಕೊರಟಗೆರೆಯ ಪಶುಇಲಾಖೆ ದಾಖಲು ಮಾಡಿದರೂ ಪ್ರಯೋಜನವಾಗಲಿಲ್ಲ.

ಸ್ಥಳಕ್ಕೆ ಕೊರಟಗೆರೆ ವಲಯ ಅರಣ್ಯಾಧಿಕಾರಿ ಸತೀಶಚಂದ್ರ, ಅರಣ್ಯ ಸಿಬ್ಬಂದಿಗಳಾದ ನಾಗಾರಾಜು, ಹನುಮಂತಯ್ಯ, ನಂದೀಶ್, ನೇಹಜುಲ್ ತಸ್ಮೀಯಾ, ನರಸಿಂಹಯ್ಯ, ಮಂಜುನಾಥ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?