Friday, March 29, 2024
Google search engine
Homeತುಮಕೂರು ಲೈವ್ಕರೊನಾ ಲಾಕ್ ಡೌನ್: ಉಚಿತ ಊಟ ಬೇಕಿದ್ದವರು ಇಲ್ಲಿಗೆ ಕರೆ ಮಾಡಿ...

ಕರೊನಾ ಲಾಕ್ ಡೌನ್: ಉಚಿತ ಊಟ ಬೇಕಿದ್ದವರು ಇಲ್ಲಿಗೆ ಕರೆ ಮಾಡಿ…

ಆರ್.ರಾಜೇಂದ್ರ ( ಸಂಗ್ರಹ ಚಿತ್ರ)

ತುಮಕೂರು: ಕೊರೊನಾ ಲಾಕ್ ಡೌನ್ ನಿಂದ‌‌‌ ಊಟ ಇಲ್ಲದೇ‌ ತೀರಾ ಕಷ್ಟಕ್ಕೆ ಸಿಲುಕಿರುವರಿಗೆ ಅವರಿದ್ದಲ್ಲಿಗೆ‌ ಹೋಗಿ ಊಟ ನೀಡುವ ಕೆಲಸಕ್ಕೆ ಆರ್.ರಾಜೇಂದ್ರ ಅಭಿಮಾನಿ ಬಳಗ ಮುಂದಾಗಿದೆ.

ಸಹಕಾರಿ‌ ಧುರೀಣರಾದ ಆರ್. ರಾಜೇಂದ್ರ ಅವರು ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಮಗ.

ದಾರಿ ಹೋಕರಿಗೆ ಊಟ ನೀಡಿದ ಆರ್.ಆರ್. ಅಭಿಮಾನಿ‌ ಬಳಗದ ಸದಸ್ಯ.

ದಿನಸಿ ಸಾಮಾಗ್ರಿಗಳೊಂದಿಗೆ ಮುಖಂಡ ರಾಜೇಶ್ ದೊಡ್ಡಮನೆ

ಕೊರೊನ ಸಾಂಕ್ರಾಮಿಕ ರೋಗದ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಲಾಕ್ ಡೌನ್ ಮಾಡಿ, ಸಂಪೂರ್ಣ ರೈಲು ಮತ್ತು ಸಾರಿಗೆ ಸಂಚಾರ ಬಂದ್ ಮಾಡಿದ ಕಾರಣ ನೂರಾರು ಮಂದಿ ತಮ್ಮ ಊರುಗಳಿಗೆ ತೆರಳು ತೊಂದರೆ ಆಗಿದೆ.. ಹೋಟೆಲ್ ಗಳು ಬಂದ್ ಆಗಿರುವ ಕಾರಣ ನೂರಾರು ಮಂದಿ ಹಸಿವಿನಿಂದ ಬಳಲುತ್ತಿರುವ ವಿಷಯ ತಿಳಿದ ಕೊಡಲೇ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರು #ಆರ್_ರಾಜೇಂದ್ರರವರು ಕೊಡಲೇ ಅಕ್ಕಿ ದವಸ ಧಾನ್ಯ ನೀಡಿ ಹಸಿದವರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ.

ಬಡವರಿಗೆ ಉಚಿತ ಅಕ್ಕಿ

ಊಟ ಅವಶ್ಯಕತೆ ಇದ್ದವರು 9844679147 ಗೆ ಕರೆ ಮಾಡಿ..
ಹಾಗೆಯೇ ಮಾಸ್ಕ್ ಮತ್ತಿತರ ವಸ್ತುಗಳನ್ನು ನೀಡ ಬಯಸುವವರು ಕರೆ ಮಾಡಬಹುದು ಎಂದು ಅಭಿಮಾನಿ ಬಳಗದ ಪ್ರಕಟಣೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?