Monday, April 15, 2024
Google search engine
Homeತುಮಕೂರು ಲೈವ್ಕರ್ಪ್ಯೂ: ತುಮಕೂರಿನಲ್ಲಿ 12 ಜನರ ಬಂಧನ

ಕರ್ಪ್ಯೂ: ತುಮಕೂರಿನಲ್ಲಿ 12 ಜನರ ಬಂಧನ

Tumkuru: ಕೋವಿಡ್ 19 ರ ಹಿನ್ನೆಲೆಯಲ್ಲಿ ಕರ್ಪ್ಯೋ ಜಾರಿ ಇದ್ದರೂ ಸಹ ಉಲ್ಲಂಘನೆ ಮಾಡಿ ಜೂಜಾಟದಲ್ಲಿ ತೊಡಗಿದ್ದ ಹನ್ನೆರಡು ಜನರನ್ನು ಬಂಧಿಸಲಾಗಿದೆ.

ಬೆಳಗ್ಗೆ 10 ಗಂಟೆಗೆ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಠಾಣಾ ಸರಹದ್ದಿನ ಹಂದಿಗುಂಟೆ ಗ್ರಾಮದ ಹಳ್ಳದಲ್ಲಿ,

16 ಮೋಟಾರು ಸೈಕಲ್‌ಗಳು, 11 ಮೊಬೈಲ್, ಜೂಜಾಟದಲ್ಲಿ ಪಣವಾಗಿ ಕಟ್ಟಿದ್ದ *1,01160-00ರೂ. ನಗದು ವಶ ಪಡಿಸಿಕೊಳ್ಳಲಾಗಿದೆ. ಪಟ್ಟ ನಾಯಕನಹಳ್ಳಿ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಶಿರಾ ಗ್ರಾಮಾಂತರ ವೃತ ಇನ್ಸ್‌ಪೆಕ್ಟರ್ ಶಿವ ಕುಮಾರ್, ಸಿಬ್ಬಂದಿಗಳಾದ ಕಿರಣ್ ಕುಮಾರ್, ರೇಣುಕ, ಕರೆಪ್ಪ ಹುಲಗೇರಿ,ಸಂತೋಷ ಕುಮಾರ್, ಬಾರಿಕರ್ ಹನುಮಂತ ರವರುಗಳು ದಾಳಿ ನಡೆಸಿದ್ದರು.

ಎಸ್ಪಿ ಡಾ, ಕೆ. ವಂಸಿ ಕೃಷ್ಣ,IPS ರವರಿಂದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?