Saturday, April 20, 2024
Google search engine
HomeUncategorizedಕೊರೊನಾ‌ ವಾರಿಯರ್ಸ್ ಗೆ ಸನ್ಮಾನದ ರಂಜಾನ್ ಸಂಭ್ರಮ

ಕೊರೊನಾ‌ ವಾರಿಯರ್ಸ್ ಗೆ ಸನ್ಮಾನದ ರಂಜಾನ್ ಸಂಭ್ರಮ

https://youtu.be/tsnEgGd_X74

ಚಿಕ್ಕನಾಯಕನಹಳ್ಳಿ: ರಂಜಾನ್ ಹಬ್ಬದ ಅಂಗವಾಗಿ ಸಾಮಾಜಿಕ ಕಾರ್ಯಕರ್ತ ಇಮ್ರಾಜ್ ಮತ್ತು ಸ್ನೇಹಿತರು ಕೊರೊನಾ ವಾರಿಯರ್ ಆಗಿ ಹಗಲುರಾತ್ರಿ ಶ್ರಮವಹಿಸಿರುವ, ಲಾಕ್ ‌ಡೌನ್ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕರೋನಾ ಹರಡದಂತೆ ತಡೆಗಟ್ಟಲು ಯಶಸ್ವಿಯಾಗಿರುವ ಹುಳಿಯಾರು ಪಟ್ಟಣದ ಸಬ್ ಇನ್ಸ್ಪೆಕ್ಟರ್ ಕೆ.ಟಿ ರಮೇಶ್ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸೈಯದ್ ಹಮಿತ್, ಸಾದತ್ ಶರೀಫ್, ಇಮ್ರಾನ್, ಜಬಿ ಉಲ್ಲಾ ,ಅರಫಾತ್, ಮುಜಮಿಲ್, ಸಲ್ಮಾನ್ ,ಫರ್ಮಾನ್ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?