Friday, March 29, 2024
Google search engine
Homeತುಮಕೂರು ಲೈವ್ಚಿಕ್ಕನಾಯಕನಹಳ್ಳಿ: ಜನರೋ ಜನ...ಮರೆತರಲ್ಲ ಮಾಸ್ಕ್

ಚಿಕ್ಕನಾಯಕನಹಳ್ಳಿ: ಜನರೋ ಜನ…ಮರೆತರಲ್ಲ ಮಾಸ್ಕ್

Publicstory. in


ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಶನಿವಾರ ಎಲ್ಲಿ ನೋಡಿದರಲ್ಲಿ ಜನ. ಆಯುಧ ಪೂಜೆ ಕಾರಣ ಇಡೀ ಪಟ್ಟಣದಲ್ಲಿ ಪೂಜಾ ಸಾಮಾಗ್ರಿಗಳನ್ನು ಕೊಳ್ಳಲು ಜನರು ಮುಗಿಬಿದ್ದರು.

ಕೊರೊನಾ ಭಯವಿಲ್ಲದೇ ಹಬ್ಬ ಆಚರಣೆಯ ಆತುರ ತೋರಿದರು.

ಸಂತೆಯಲ್ಲಿ ವ್ಯಾಪಾರವು ತುಂಬಾಜೋರಾಗಿತ್ತು ಲ. ಆದರೆ ಮಾಸ್ಕ್ ಧರಿಸದೆ ಇದ್ದುದ್ದು ವಿಪರ್ಯಾಸ.

ಎಲ್ಲಿ ನೋಡಿದರು ಹೂವು, ಬಾಳೆಕಂದು, ಕುಂಬಳಕಾಯಿದೇ ಆಟ. ಎಂದಿನಂತೆ ಚಿಕ್ಕನಾಯಕನಹಳ್ಳಿಯಲ್ಲಿ ಸೋಮವಾರ ಸಂತೆ ನಡೆಯುತ್ತದೆ ಆದರೆ ಇಂದು ಹಬ್ಬದ ವಾತಾವರಣ ಕಂದು ಸೋಮವಾರದ ಸಂತೆ ಎಂದೆನಿಸಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?