Thursday, March 28, 2024
Google search engine
HomeUncategorizedದೊರೈರಾಜ್, ಉಮೇಶ್ ಗೆ ಅಭಿನಂದನಾ ಸಮಾರಂಭ

ದೊರೈರಾಜ್, ಉಮೇಶ್ ಗೆ ಅಭಿನಂದನಾ ಸಮಾರಂಭ

Publicstory


ತುಮಕೂರು: ರಾಜ್ಯದ ಜನಚಳವಳಿಗೆ ವಿಶಿಷ್ಟ ಕೊಡುಗೆ ನೀಡಿರುವ ಕೆ. ದೊರೈರಾಜ್ ಹಾಗೂ ಕೆ.ಎನ್. ಉಮೇಶ್ ಅವರಿಗೆ ಇದೇ ಭಾನುವಾರ ಜುಲೈ 10ರಂದು ಸಂಜೆ 4 ಗಂಟೆಗೆ ನಗರದ ಐಎಂಎ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ.

ತುಮಕೂರು ನಾಗರಿಕ ವೇದಿಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ನಾಗರಿಕ ಸಮಾಜದಲ್ಲಿ ಚಳವಳಿಯ ಸಾಧಕ ಬಾಧಕ ಕುರಿತ ಸಂವಾದವು ನಡೆಯಲಿದೆ.
ಚಳವಳಿಯ ತಮ್ಮ ಅನುಭವಗಳನ್ನು ಈ ಇಬ್ಬರು ಮುಖಂಡರು ಹಂಚಿಕೊಳ್ಳುವರು.
ಸಮಾರಂಭವನ್ನು ಕಸಾಪ ಮಾಜಿ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಬೆಂಗಳೂರು ಉತ್ತರ ವಿ.ವಿ. ಪರೀಕ್ಷಾಂಗ ಕುಲಪತಿ ಪೊ. ಡೊಮೆನಿಕ್ ವಹಿಸುವರು. ಸುಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.
ರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ನಾಗರಿಕ ವೇದಿಕೆ ಮುಂದಾಳು ಎಸ್. ರಾಘವೇಂದ್ರ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?