Saturday, April 13, 2024
Google search engine
Homeತುಮಕೂರ್ ಲೈವ್ನ.9ರಂದು ತುಮಕೂರಿನಲ್ಲಿ ಕುರುಕ್ಷೇತ್ರ ನಾಟಕ

ನ.9ರಂದು ತುಮಕೂರಿನಲ್ಲಿ ಕುರುಕ್ಷೇತ್ರ ನಾಟಕ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕಲಾ ಬಳಗ, ಕಾಳಿದಾಸ ವಿದ್ಯಾ ವರ್ಧಕ ಸಂಘ ಮತ್ತು ಕನಕ ಯುವ ಸೇನೆ ವತಿಯಿಂದ ಸಂತಶ್ರೇಷ್ಟ ಭಕ್ತ ಕನಕದಾಸ ಜಯಂತೋತ್ಸವದ ಅಂಗವಾಗಿ ನವೆಂಬರ್ 9ರಂದು ಬೆಳಗ್ಗೆ 10 ಗಂಟೆಯಿಂದ ತುಮಕೂರಿನ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕರಿಸಲಾದ ಸಮಾರಂಭದಲ್ಲಿ ರೇವಣ್ಣ ಸಿದ್ದೇಶ್ವರ ಮಠದ ಬಿಂದುಶೇಖರ ಒಡೆಯರ್ ಸಾನಿಧ್ಯ ವಹಿಸುವರು.

ಶ್ರೀಕೃಷ್ಣ – ಆರ್.ತಿಪ್ಪೇಸ್ವಾಮಿ
ಧರ್ಮರಾಯ – ಕೆ.ಎನ್. ಗಂಗಾಧರ್
1ನೇ ಭೀಮ – ಟಿ.ಕೆ.ಕೃಷ್ಣಮೂರ್ತಿ
2ನೇ ಭೀಮ – ಸಿ.ಎಸ್.ಮಂಜುನಾಥ್
ಸುಯೋಧನ – ಧನಂಜಯ
ಕರ್ಣ – ಪಿ.ಸುರೇಶ್
ಶಕುನಿ – ಜೆ.ಎಸ್. ಧನಂಜಯಕುಮಾರ್
ಸೈಂಧವ – ರಂಗರಾಜು
ಅರ್ಜುನ – ಎಸ್.ಗರುಡಪ್ಪ
ಅಭಿಮನ್ಯು – ವೈ. ಬಸವರಾಜು
ದ್ರೋಣ – ಕಟ್ಟಿಗೇನಹಳ್ಳಿ ರೇವಣ್ಣ
ಭೀಷ್ಮ – ಚೌಡಪ್ಪ
ವಿದುರ – ಸತೀಶ್ ಕೆ
ಸಂಗೀತ ನಿರ್ದೇಶನ – ಎಸ್.ಪ್ರವೀಣ್ ಮಾಡುವರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?