Sunday, March 17, 2024
Google search engine
Homeಜಸ್ಟ್ ನ್ಯೂಸ್ಪತ್ರಕರ್ತ ಚಿದುಗೆ ವೈ.ಕೆ.ರಾಮಯ್ಯ ಪ್ರಶಸ್ತಿ

ಪತ್ರಕರ್ತ ಚಿದುಗೆ ವೈ.ಕೆ.ರಾಮಯ್ಯ ಪ್ರಶಸ್ತಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ
ತುಮಕೂರು ಜಿಲ್ಲಾ ಘಟಕದ ವೈ.ಕೆ.ರಾಮಯ್ಯ ಪ್ರಶಸ್ತಿಗೆ ಕೊರಟಗೆರೆ ಪ್ರಜಾವಾಣಿ ವರದಿಗಾರರಾದ ಎ.ಆರ್.ಚಿದಂಬರ್ (ಚಿದು) ಆಯ್ಕೆಯಾಗಿದ್ದಾರೆ.

2019-20 2020-21 ನೇ ಸಾಲುಗಳ ದತ್ತಿ ಪ್ರಶಸ್ತಿಯನ್ನು ಈಚೆಗೆ ನಡೆದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಪ್ರಶಸ್ತಿ ಗೆ ಆಯ್ಕೆ ಮಾಡಲಾಯಿತು. ಪ್ರಶಸ್ತಿ ಪಡೆದವರ ವಿವರ‌ ಹೀಗಿದೆ.

1) ಚಂದ್ರಕಾಂತ್ ಮಧುಗಿರಿ 2019-20ನೇ ಸಾಲಿನ ಎಚ್ ಜಿ ಗುಂಡೂರಾವ್ ಪ್ರಶಸ್ತಿ (ಮಾನವೀಯ ವರದಿ)

2) ಎಚ್ ವಿ ವೆಂಕಟಾಚಲ 2019-20ನೇ ಸಾಲಿನ ವೈಕೆ ರಾಮಯ್ಯ ಪ್ರಶಸ್ತಿ (ಗಂಗಾವಾಹಿನಿ ಆರ್ ಕಾಮರಾಜ್) (ಉತ್ತಮ ಪರಿಸರ ವರದಿ)

3) ಎಚ್ ಐ ಶಾಂತಿನಾಥ್ ಈಟಿವಿ ಭಾರತ್ ತುಮಕೂರು 2019- 20ನೇ ಸಾಲಿನ ಸಿ ಎನ್ ಭಾಸ್ಕರಪ್ಪ ಪ್ರಶಸ್ತಿ (ಉತ್ತಮ ಗ್ರಾಮೀಣ ವರದಿ)

4) ಮಂಜುನಾಥ್ ಅರಸ್ ಚಿಕ್ಕನಾಯಕನಹಳ್ಳಿ 2020-21ನೇ ಸಾಲಿನ ಎಚ್ ಜಿ ಗುಂಡೂರಾವ್ ಪ್ರಶಸ್ತಿ (ಮಾನವೀಯ ವರದಿ)

5) ಎ ಆರ್ ಚಿದಂಬರ ಪ್ರಜಾವಾಣಿ ಕೊರಟಗೆರೆ 2020-21ನೇ ಸಾಲಿನ ವೈಕೆ ರಾಮಯ್ಯ ಪ್ರಶಸ್ತಿ (ಗಂಗಾವಾಹಿನಿ ಆರ್ ಕಾಮರಾಜ್)
(ಉತ್ತಮ ಪರಿಸರ ವರದಿ)

6) ಟಿ ಎ ವಿಜಯಕುಮಾರ್ ತುಮಕೂರು ವಾರ್ತೆ ಸಿರಾ ತಾಲೂಕು 2020- 21ನೇ ಸಾಲಿನ ಸಿ ಎನ್ ಭಾಸ್ಕರಪ್ಪ ಪ್ರಶಸ್ತಿ (ಉತ್ತಮ ಗ್ರಾಮೀಣ ವರದಿ)

RELATED ARTICLES

1 COMMENT

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?