Sunday, April 14, 2024
Google search engine
Homeತುಮಕೂರು ಲೈವ್ಪದಗಾತಿ ಕರಿಯಮ್ಮ ಅವರ ಮೇಲೆ‌ ಕೋತಿಗಳ ದಾಳಿ

ಪದಗಾತಿ ಕರಿಯಮ್ಮ ಅವರ ಮೇಲೆ‌ ಕೋತಿಗಳ ದಾಳಿ

ತುಮಕೂರು : ಜಿಲ್ಲೆಯ ಜಾನಪದ ಪದಗಾತಿ ದೊಡ್ಡ ಬಾಲದೇವರಹಟ್ಟಿ ಕರಿಯಮ್ಮ ನವರಿಗೆ ಇಂದು ಬೆಳಿಗ್ಗೆ ವನ್ಯಜೀವಿಗಳಾದ ಕೋತಿಗಳು ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿವೆ. ಗಾಯಾಳು ಕರಿಯಮ್ಮ ಚಿಕ್ಕನಾಯಕನಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಗೆ ದಾಖಲಾಗಿದ್ದಾರೆ. ಪದಗಾತಿ ಕರಿಯಮ್ಮ ಬುಡಕಟ್ಟು ಜನಾಂಗದ ಹಲವಾರು ಜಾನಪದ ಹಾಡುಗಳನ್ನು ಹಾಡುವರು. ವಿಶೇಷವಾಗಿ ಹುಲಿ ಕಡಿದ ಚನ್ನಯ್ಯ, ಈರಬೊಮ್ಮಕ್ಕ, ಜಡೆಗೊಂಡ, ಹಾರುವರ ಮಾಳಮ್ಮ, ಮೇಣುಕುಂಟೆರಂಗ, ಇವೇ ಮೊದಲಾದ ಕನ್ನಡ ಜಾನಪದ ಕಾವ್ಯಗಳನ್ನು ಸೋಭಾನೆ ಪದಗಳ ದಾಟಿ ಅನುಸರಿಸಿ ಹಾಡುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?