Friday, March 29, 2024
Google search engine
Homeತುಮಕೂರು ಲೈವ್ಪ್ರಧಾನಿ, ಸಿಎಂ, ಕೋವಿಡ್ ಪ್ಯಾಕೇಜ್ ಗೆ ಮಾಜಿ ಶಾಸಕ ಸ್ವಾಗತ

ಪ್ರಧಾನಿ, ಸಿಎಂ, ಕೋವಿಡ್ ಪ್ಯಾಕೇಜ್ ಗೆ ಮಾಜಿ ಶಾಸಕ ಸ್ವಾಗತ

ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೊನ್ನುಡಿಕೆ ಜಿಲ್ಲಾ ಪಂಚಾಯತಿಯ ಹೊನಸಗೆರೆ ಗ್ರಾಮಪಂಚಾಯತಿಯ ಮುಳುಕುಂಟೆ, ಕೋಡಿಹಳ್ಳಿ,ರಾಮನಹಳ್ಳಿ ಗ್ರಾಮಗಳ ಪ್ರತಿ ಮನೆ ಮನೆಗೆ ಮಾಜಿ ಶಾಸಕ ಬಿ.ಸುರೇಶಗೌಡ ಉಚಿತ ಮಾಸ್ಕ್ ಹಾಗೂ ರೇಷನ್ ಕಿಟ್ ನ್ನು ವಿತರಣೆ ಮಾಡಿದರು.

covid-19 ಪ್ರಯುಕ್ತ ಕಳೆದ ಒಂದೂವರೆ ತಿಂಗಳಿನಿಂದ ಜಾರಿಯಲ್ಲಿದ್ದ ಲಾಕ್ ಡೌನ್ ಸಂಕಷ್ಟದಲ್ಲಿರುವ ,ಕಟ್ಟಡ ಕಾರ್ಮಿಕರು, ನೇಕಾರರಿಗೆ,ಅಟೋ/ಟ್ಯಾಕ್ಸಿ ಚಾಲಕರಿಗೆ, ಮಡಿವಾಳ,ಕ್ಷೌರಿಕರಿಗೆ,ಹೂ ಬೆಳೆಗಾರರಿಗೆ,ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ,ರಾಜ್ಯದ ಜನಪ್ರಿಯ ಮುಖ್ಯ ಮುಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರು 1610 ಕೋಟಿ ಮೊತ್ತದ ವಿಶೇಷ ಪ್ಯಾಕೇಜ್ ಹಾಗೂ ಸನ್ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರಮೋದಿಜಿರವರು 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಸ್ವಾಗತಾರ್ಹವಾಗಿದ್ದು, ಇದನ್ನು ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಫಲಾನುಬಾವಿಗಳು ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.

ಜನಗಳಿಗೆ ಕರೋನ ವೈರಸ್ ಬಗ್ಗೆ ಜಾಗೃತಿ ಮೂಡಿಸಿದರು, ಜಿಲ್ಲಾ ಪಂ ಸದಸ್ಯರಾದ ಗೂಳೂರು ಶಿವಕುಮಾರ್, ಸಿದ್ದೇಗೌಡರು, ಗ್ರಾಮ ಪಂ ಅಧ್ಯಕ್ಷರಾದ ಶಿವಶಂಕರ್, ಉಪಾಧ್ಯಕ್ಷರಾದ ಮೂರ್ತಣ್ಣ, ಮಾಜಿ ಅಧ್ಯಕ್ಷರಾದ ಶಿವಣ್ಣ,ಗ್ರಾಮ ಪಂ ಸದಸ್ಯರಾದ ಪ್ರಾಣೇಶ್, ಮುಖಂಡರಾದ ಯೋಗೇಶ್, ಮುನಿರಾಜು, ರಮೇಶ್, ಚಿಕ್ಕಣ್ಣ, ಪ್ರಸಾದಣ್ಣ, ಶಂಕರ, ಮಾಜಿ ಗ್ರಾಮ ಪಂ ಅಧ್ಯಕ್ಷರಾದ ಶೆಟ್ಟಳಾಯ್ಯ, ರಮೇಶ್, ಪುಟ್ಟೇಗೌಡರು, ದಯಾನಂದ, ಮುಂತಾದವರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?