Friday, March 29, 2024
Google search engine
Homeಜಸ್ಟ್ ನ್ಯೂಸ್ಬಹುರೂಪಿ ಪುಸ್ತಕ ಮಳಿಗೆ ಉದ್ಘಾಟನೆಗೆ ಕ್ಷಣಗಣನೆ

ಬಹುರೂಪಿ ಪುಸ್ತಕ ಮಳಿಗೆ ಉದ್ಘಾಟನೆಗೆ ಕ್ಷಣಗಣನೆ

Publicstory


ಬೆಂಗಳೂರು: ಅತ್ಯಂತ ಕ್ಲುಪ್ತಕಾಲದಲ್ಲೇ ನಾಡಿನ‌ ಜನಮನ ಸೂರೆಗೊಂಡಿರುವ ಬಹುರೂಪಿ ಪ್ರಕಾಶನದ ಪುಸ್ತಕ ಮಳಿಗೆ ಉದ್ಘಾಟನೆಗೆ ಕ್ಷಣಗಣೆ ಆರಂಭಗೊಂಡಿದೆ.

ನಾದ ಗಾರುಡಿಗ, ನಾಕುತಂತಿಯ ದ.ರಾ.ಬೇಂದ್ರೆ ಅವರ ಜನ್ಮದಿನದ ಸಂಭ್ರಮವಾದ (ಜ.31 )ಭಾನುವಾರ ಬೆಳಿಗ್ಗೆ 10 ಗಂಟೆಗೆ ಬಹುರೂಪಿ ಪುಸ್ತಕ ಹಬ್ ಉದ್ಘಾಟನೆಗೊಳ್ಳಲಿದೆ. ಅವಧಿಯಲ್ಲೂ ಸಹ ಇದರ ವರದಿ, ಚಿತ್ರಗಳು ಪ್ರಸಾರಗೊಳ್ಳಲಿವೆ.

ಬೆಂಗಳೂರಿನ ಸಂಜಯನಗರದ ಬಸಪ್ಪ ಲೇಔಟ್ ನ ಕಾಂತಿ ಸ್ವೀಟ್ಸ್ ಪಕ್ಕದ ನಾಕುತಂತಿ ಕಟ್ಟಡದಲ್ಲಿ ಮಳಿಗೆ ಆರಂಭವಾಗುತ್ತಿದೆ.

ಹೊಸ ತಲೆಮಾರು, ಹಳೆ ತಲೆಮಾರಿನ ಸಾವಿರಾರು ಪುಸ್ತಕಗಳು ಗಮನ ಸೆಳೆಯುತ್ತಿವೆ. ಬಹುರೂಪಿಯ ಪ್ರಕಟಣೆಗಳಲ್ಲದೇ ಹಲವು ಪ್ರಕಟಣೆಗಳ ಖ್ಯಾತ ನಾಮರ ಪುಸ್ತಕಗಳು ದೊರೆಯಲಿವೆ.

ನಾಡಿನ ಅನೇಕ ಲೇಖಕರು, ಸಾಹಿತಿಗಳು, ಪತ್ರಕರ್ತರು, ಹೋರಾಗಾರರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?