Thursday, April 18, 2024
Google search engine
HomeUncategorizedಯುವ ಜನತೆ ದಿನ: ಕವಿತೆ ಓದಿ- ಯೌವನ

ಯುವ ಜನತೆ ದಿನ: ಕವಿತೆ ಓದಿ- ಯೌವನ

ಯುವ ಜನತೆಯ ದಿನವನ್ನು ಆಚರಿಸುತ್ತಿರುವ
ಸಂಧರ್ಭದಲ್ಲಿ ಕ್ಷಣಿಕ ವಾದ ಯೌವ್ವನ ವಯಸ್ಸಾದ ಮೇಲೆ ಮಧುರ ನೆನಪು ಬರಬೇಕೆ ವಿನಹ ಪಶ್ಚಾತ್ತಾಪವಲ್ಲ ಎಂಬ ಅರ್ಥದಲ್ಲಿ ಶ್ರೀ ಸರೋಜಿನಿ ನಾಯ್ದು ಅವರ The youth ಕವನವನ್ನು ಅನುವಾದಿ ಸಿದ್ದಾರೆ ಡಾII ರಜನಿ.

ಯೌವನ
********
ಓ ಯೌವನವೇ ಅದೆಷ್ಟು ಬೇಗ
ನೀ ಜಾರಿ ಹೋದೆ..

ನೀನು ನಾನು ಜೊತೆಗಿದ್ದ
ದಿನಗಳಾದರೂ ಎಷ್ಟು ?

ಕಾಣದ ದಿನಗಳ ಕನಸು
ಕಂಡಿದ್ದು ಎಷ್ಟು ?

ಕಂಡಿರದ ಫಲಗಳ
ಕಿತ್ತು ತಿಂದೆವೆ?

ಓ ಚಂಚಲ ಮನಸೇ
ಭಾವ ಪರವಶತೆಯು…
ತುಂಬಾ ದಿನ ಉಳಿಯುವುದು
ಎಂದು ಕೊಂಡಿದ್ದೆವಲ್ಲ …

ಕನಸುಗಳು ಕಮರುತ್ತವೆ.

ಕ್ಷಣಿಕ ಖುಷಿಗಳ ಮತ್ತಿನಲ್ಲಿ ….

ನಾನು ಹೊಗಳಿದ್ದ …
ಕ್ಷೀಣವಾಗಿ ಸಾಯುವ
ಸುಳ್ಳೇ ಜವ್ವನವ

ವಾಪಸ್ಸು ನೀಡುವೆ…

ಓ ನನ್ನ ಸ್ನೇಹಿತ ಜವ್ವನವೇ ….

ನಾನು ನೀನು
ಬೇರೆಯಾಗುವ ಮೊದಲು

ನನ್ನ ಜವ್ವನವೇ ….

ಸಾಯಲಿರುವ
ಕಣ್ಣ ರೆಪ್ಪೆಗಳ ಮೇಲೆ
ಒಂದು ಮುತ್ತನಿಡು

ಕಮರಿ ಸಾಯುವಾಗಲೂ
ಮಧುರ
ನೆನಪ ನೀಡುವಂತೆ.


ಡಾII ರಜನಿ

ಮೂಲ ಕವನ

RELATED ARTICLES

1 COMMENT

  1. Manassige vayasagolla mam so navu khushiyagirodanna kalibeku mam iam big fan of you mam.love you mam nimminda Nanu tumba kalitiddene mam .thank you mam

Leave a Reply to Padmini Cancel reply

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?