Tuesday, April 16, 2024
Google search engine
Homeಜಸ್ಟ್ ನ್ಯೂಸ್ಲೋಕಕಲ್ಯಾಣಕ್ಕಾಗಿ ಚಂಡಿ ಹೋಮ

ಲೋಕಕಲ್ಯಾಣಕ್ಕಾಗಿ ಚಂಡಿ ಹೋಮ

ಪಾವಗಡ: ತಾಲ್ಲೂಕಿನ ತಿರುಮಣಿ ಬಳಿಯ ರಾಯಚೆರ್ಲು – ಅಚ್ಚಮ್ಮನಹಳ್ಳಿ ಮಧ್ಯದ ಪೋಲೇರಮ್ಮ ದೇಗುಲದಲ್ಲಿ ಉತ್ತಮ ಮಳೆ ಬೆಳೆ, ಲೋಕಕಲ್ಯಾಣಕ್ಕಾಗಿ ವಿಶೇಷ ಹೋಮ ಹವನ ಪೂಜೆ ನಡೆಸಲಾಯಿತು.

ಸತತ 5 ದಿನಗಳ ಕಾಲ  ನಡೆದ ವಿಶೇಷ ಪೂಜೆಯಲ್ಲಿ ವಿವಿದೆಡೆಯಿಂದ ಆಗಮಿಸಿದ್ದ ಭಕ್ತಾದಿಗಳು ಭಾಗವಹಿಸಿದ್ದರು.

ಮಂಗಳವಾರ  ಗಣಪತಿ ಪೂಜೆ, ಸಹಸ್ರ ಮೋದಕ ಗಣಪತಿ ಹೋಮ ನಡೆಸಲಾಯಿತು. ರುದ್ರ ಹೋಮ, ಶತ ಚಂಡಿ ಪಾರಾಯಣ, ಶ್ರೀ ಚಕ್ರ ನವಾವರಣ ಪೂಜೆ ನಡೆಯಿತು.

ಶನಿವಾರ ಚಂಡಿ ಹೋಮದಲ್ಲಿ ಭಾಗವಹಿಸಲು ನಾಗಲ ಮಡಿಕೆ ಹೋಬಳಿಯೆ ವಿವಿಧ ಗ್ರಾಮಗಳ ಜನತೆ ಆಗಮಿಸಿದ್ದರು. ಚಂಡಿ ಹೋಮಕ್ಕೆ ಪೂರ್ಣಾಹುತಿ ಸಲ್ಲಿಸಲಾಯಿತು.

ಪ್ರಧಾನ ಅರ್ಚಕ ವೇಣುಗೋಪಾಲಸ್ವಾಮಿ, ಪಾಂಡುರಂಗನಾಥಶರ್ಮ ಪೂಜೆಯ ನೇತೃತ್ವ ವಹಿಸಿದ್ದರು.

ಸತತ 5 ದಿನಗಳ ಕಾಲ ಹೋಮ ಹವನಾದಿಗಳನ್ನು ನಡೆಸಲಾಯಿತು. ಈ ಪ್ರದೇಶದಲ್ಲಿ ಉತ್ತಮ ಮಳೆ, ಬೆಳೆಯಾಗುವಂತೆ ಚಂಡಿ ಹೋಮ, ರುದ್ರ ಹೋಮ ನಡೆಸಲಾಗಿದೆ ಎಂದು ಪಾಂಡುರಂಗನಾಥಶರ್ಮ ಪಬ್ಲಿಕ್ ಸ್ಟೋರಿಗೆ ತಿಳಿಸಿದರು.

RELATED ARTICLES

1 COMMENT

Leave a Reply to Girish Cancel reply

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?