Thursday, March 28, 2024
Google search engine
Homeಜಸ್ಟ್ ನ್ಯೂಸ್ವಲಸೆ ಕಾರ್ಮಿಕರ ಮುಂದುವರಿದ ಪರದಾಟ

ವಲಸೆ ಕಾರ್ಮಿಕರ ಮುಂದುವರಿದ ಪರದಾಟ

Publicstory. in


Mangalore: ತವರು ರಾಜ್ಯಗಳಿಗೆ ಹೊರಟ ಉತ್ತರ ಭಾರತದ ವಲಸೆ ಕಾರ್ಮಿಕರನ್ನು ಜಿಲ್ಲಾಡಳಿತ ಬಜ್ಪೆ, ಜೋಕಟ್ಟೆ, ಕಾನ ಮುಂತಾದ ವಿವಿಧ ಪ್ರದೇಶಗಳಲ್ಲಿ ಒಟ್ಟು ಸೇರಿಸಿ ಸರಕಾರಿ ಬಸ್ಸುಗಳಲ್ಲಿ ಕೊಂಡೊಯ್ಯುತ್ತವೆ.

ಈ ಕುರಿತು ಹರಡುವ ಮಾಹಿತಿಗಳನ್ನು ನಂಬಿ ಸಾವಿರಾರು ವಲಸೆ ಕಾರ್ಮಿಕರು ಕಾಲ್ನಡಿಗೆ ಸಹಿತ ವಿವಿಧ ವಾಹನಗಳಲ್ಲಿ ಇಂತಹ ಸ್ಥಳಗಳಿಗೆ ತಲುಪುತ್ತಿದ್ದಾರೆ.

ಆ ರೀತಿ ನೊಂದಾವಣೆ ಇಲ್ಲಧ ಬಂದವರಲ್ಲಿ ಹೆಚ್ಚಿನವರು ಪ್ರಯಾಣಕ್ಕೆ ಅವಕಾಶ ಸಿಗದೆ ನಿರಾಶರಾಗಿ ತಮ್ಮ ವಸತಿಗಳಿಗೆ ವಾಪಾಸಾಗುತ್ತಿದ್ದಾರೆ.

ಹೀಗೆ ಬಂದು ಪ್ರಯಾಣಕ್ಕೆ ಅವಕಾಶ ಸಿಗದೆ ನೂರಕ್ಕೂ ಹೆಚ್ಚು ಉತ್ತರ ಪ್ರದೇಶ, ಬಿಹಾರದ ಕಾರ್ಮಿಕರು ಜೋಕಟ್ಟೆಯಲ್ಲಿ ಸಿಲುಕಿ ಕೊಂಡಿದ್ದಾರೆ.

ಇದರಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಕಾರ್ಮಿಕರು ವಿಮಾನ ನಿಲ್ದಾಣ ವಿಸ್ತರಣೆಯಲ್ಲಿ ಗುತ್ತಿಗೆದಾರರ ಅಡಿ ದುಡಿಯುತ್ತಿದ್ದು, ಗುತ್ತಿಗೆದಾರರು ಎರಡು ತಿಂಗಳ ದುಡಿಮೆಯ ಸಂಬಳವೂ ನೀಡದೆ ವಂಚಿಸಿದ್ದಾಗಿ ಆರೋಪಿಸುತ್ತಾರೆ.

ಹೀಗೆ ಅತಂತ್ರ ಗೊಂಡ ಕಾರ್ಮಿಕರಿಗೆ ಸದ್ಯ “ನಾಗರಿಕ ಹೋರಾಟ ಸಮಿತಿ ಜೋಕಟ್ಟೆ, ಇದರ ವತಿಯಿಂದ ಪಂಚಾಯತ್ ಸದಸ್ಯ ಅಬೂಬಕ್ಕರ್ ಬಾವ ನೇತೃತ್ವದಲ್ಲಿ ಆಹಾರ ವಸತಿ ಏರ್ಪಾಡು ಮಾಡಲಾಗಿದೆ. ಆದರೆ ಇವರ ಪ್ರಾಯಣದ ಕುರಿತು ಯಾವ ಮಾಹಿತಿಯೂ ಈವರಗೆ ಜಿಲ್ಲಾಡಳಿತದಿಂದ ದೊರಕದಿರುವುದರಿಂದ ಕಾರ್ಮಿಕರು ಆತಂಕಿತರಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?