Saturday, April 20, 2024
Google search engine
Homeತುಮಕೂರು ಲೈವ್ಸರಳವಾಗಿ ನಡೆದ ಆಂಜನೇಯ ರಥೋತ್ಸವ

ಸರಳವಾಗಿ ನಡೆದ ಆಂಜನೇಯ ರಥೋತ್ಸವ

ಚಿಕ್ಕನಾಯಕನಹಳ್ಳಿ: ಸುಪ್ರಸಿದ್ಧ ಇಲ್ಲಿನ ಹಳೆಯೂರು ಆಂಜನೇಯ ಸ್ವಾಮಿ ಅದ್ಧೂರಿ ಏಕಾದಶಿ ಜಾತ್ರೆ ಸರಳವಾಗಿ ನಡೆಯಿತು.

ಏಕಾದಶಿಯ ಈ ಜಾತ್ರೆ ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿದೆ.

ಅಶಾಢ ಮಾಸದಲ್ಲಿ ನಡೆಯುವ ಈ ಜಾತ್ರೆಯಲ್ಲಿ ನವ ವಧು ವರರು ಭಾಗವಹಿಸುವುದು ರೂಢಿ.‌ಹೀಗಾಗಿಯೇ ಈ ಜಾತ್ರೆ ಪ್ರಸಿದ್ಧಿ ಪಡೆದಿದೆ.

ಕೊರೊನಾ ಕಾರಣ ಜಾತ್ರೆ ರದ್ದುಪಡಿಸಲಾಗಿತ್ತು.‌ ದೇವಸ್ಥಾನದೊಳಗೆ ಅರ್ಚಕರು ಸ್ವಾಮಿಗೆ ಪೂಜೆ ನೆರವೇರಿಸಿದರು.

ಜಾತ್ರೆಯ ಅಂಗವಾಗಿ ನಡೆಯುತ್ತಿದ್ದ ಡ್ಯಾನ್ಸ್ ಡ್ಯಾನ್ಸ್, ಆದರ್ಶ ದಂಪತಿ ಕಾರ್ಯಕ್ರಮಗಳು ಇರಲಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?