Friday, March 29, 2024
Google search engine
Homeಸಾಹಿತ್ಯ ಸಂವಾದಕವನಸಾಲದ ಸಂಕಟ ಒಂಥರಾ ಹೊರ ಹೊಮ್ಮದ ಗಾಯ..!!

ಸಾಲದ ಸಂಕಟ ಒಂಥರಾ ಹೊರ ಹೊಮ್ಮದ ಗಾಯ..!!

ಶಂಕರ್ ಬರಕನಹಾಲ್


ತಿನ್ನಲು ಅನ್ನವಿದೆ
ಕುಡಿಯಲು ನೀರಿದೆ
ಉಸಿರಾಡಲು ಗಾಳಿಯಿದೆ
ನನಗೆ ಅರಿವಿಲ್ಲದೆ
ನಾನೇ ಸಾಲ ಮಾಡಿಕೊಂಡಿದ್ದೇನೆ.

ಸೇವೆಯ ಹೆಸರಿನಲ್ಲಿ ವ್ಯಾಪರವಿದೆ
ಕಟ್ಟುವ ವಾರದ ಕಂತುಗಳಿಗೆ ಅವಕಾಶವಿದೆ
ಕುತೂಂಡು ಕರೆಗಿಸಿದ್ದಕ್ಕೆ ಸಾಕ್ಷಿಯಿದೆ
ದೇಹ ದಂಡಿಸದೇ ತೀರದ ಸಾಲಕ್ಕೆ ನನ್ನನ್ನೇ ನಾ ಅಡವಿಟಿದ್ದೇನೆ.

ಕಾರಣವಿದೆ ಕೊಟ್ಟ ಸಾಲಕ್ಕೆ
ಕಟ್ಟಬೇಕಾದ ಬಡ್ಡಿಗೆ
ದಿನ ದುಡಿಯುವ ಬೆವರಹನಿಗೆ
ನಾ ಕಟ್ಟುವ ಕಂತಿಗೆ.

ಶ್ರೀಮಂತರಿಗೆ ದುಡಿದು ಧೂಳಾಗಿ
ಗುನುಗುಡುವ ಮಾತುಗಳಿಗೆ
ದಿನಗೂಲಿ ಇಲ್ಲದೇ ಈ ಬದುಕ ಸಾಲಕ್ಕೆ
ಊರು ಬಿಡುವ ಪರಿಯಾಗಿದೆ

ತನ್ನ ಕಲಿಯುವ ಮನಸ್ಸು
ತನ್ನ ಸಾಲವ ಹೊತ್ತು
ತುತ್ತೂ ಕೂಳಿಗೆ
ನಮ್ಮೊದಿಗೆ ಹೊರಟಿದೆ
ಕಲಿಯುವ ವಯಸ್ಸಿನಲ್ಲಿ.

ನಾ ಮಾಡಿದ ಸಾಲ ತೀರಿಸಾಲಗದೇ
ನಾ ಮಂಡೇ ಬಿಟ್ಟಿರಿವೇ
ನನ್ನ ಸಾಲ ಮನ್ನಾ ಮಾಡು
ಸ್ವಾಮಿ ಮಂಜುನಾಥ.

RELATED ARTICLES

1 COMMENT

Leave a Reply to ಮಂಜುನಾಥ್ Cancel reply

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?