Friday, March 29, 2024
Google search engine
Homeತುಮಕೂರು ಲೈವ್ಸ್ಥಳೀಯತೆಗೆ ಹೆಚ್ಚು ಒತ್ತು ಸಿಗಲಿ: ಕಾರದ ಮಠದ ಶ್ರೀ

ಸ್ಥಳೀಯತೆಗೆ ಹೆಚ್ಚು ಒತ್ತು ಸಿಗಲಿ: ಕಾರದ ಮಠದ ಶ್ರೀ

Public story


ಬೆಳ್ಳಾವಿ: ಸ್ಥಳೀಯತೆಗೆ, ಸ್ಥಳೀಯ ವಿಚಾರಗಳಿಗೆ ಹೆಚ್ಚು ಆದ್ಯತೆ ಸಿಗಬೇಕು ಎಂದು ಇಲ್ಲಿನ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ ಹೇಳಿದರು.

ಮಠದಲ್ಲಿ ಸ್ವದೇಶಿ ಪತ್ತಿನ ಸಹಕಾರ ಸಂಘದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.

ಎಲ್ಲರೂ ಏಕ ಪ್ರಕಾರವಾಗಿಯೇ ಯೋಚಿಸುತ್ತಾರೆ. ಭಿನ್ನ ಯೋಚನೆಗಳು ಇರಬೇಕು. ವ್ಯಕ್ತಿಗತ ವಿಜೃಂಭಣೆಗಿಂತಲೂ ವಿಷಯ ವಿಜೃಂಭಣೆಗೆ ಹೆಚ್ಚು ಒತ್ತು ಸಿಗಬೇಕು ಎಂದರು.

ಪತ್ರಕರ್ತ, ವಕೀಲರಾದ ಮಹೇಂದ್ರ ಕೃಷ್ಣಮೂರ್ತಿ ಮಾತ ಮಾಡಿ, ಮಠದ‌ ಬೆಳವಣಿಗೆ, ಜನಪರ ಕೆಲಸಗಳು ಬೆರಗು ಮೂಡಿಸುವಂತಿವೆ ಎಂದರು.

ಇದೇ ಸಂದರ್ಭ ಸಂಘದ ವತಿಯಿಂದ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು.

ಸ್ವದೇಶಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಎನ್.ಮಹಾದೇವಯ್ಯ, ನಿರ್ದೇಶಕರಾದ ಸುನಿಲ್ ಕುಮಾರ್, ವಸಂತ ಕುಮಾರ್, ಕಾರ್ಯನಿರ್ವಾಹನಾಧಿಕಾರಿ ಮೋಹನ್ ಕುಮಾರಿ G S ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?