Wednesday, March 27, 2024
Google search engine
Homeಜಸ್ಟ್ ನ್ಯೂಸ್ಹೆಚ್ಚುತ್ತಿರುವ ಕೊರೊನಾ: ಲಾಕ್ ಡೌನ್ ವಿಸ್ತರಣೆ: ಸಿಎಂ ನಾಳೆ ಸಭೆ

ಹೆಚ್ಚುತ್ತಿರುವ ಕೊರೊನಾ: ಲಾಕ್ ಡೌನ್ ವಿಸ್ತರಣೆ: ಸಿಎಂ ನಾಳೆ ಸಭೆ

Publicstory. in


ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,147ಕ್ಕೇರಿಕೆ.
ರಾಜ್ಯದಲ್ಲಿ ಇಂದು ಹೊಸದಾಗಿ 55 ಮಂದಿಗೆ ಸೋಂಕು.
ದಕ್ಷಿಣ ಕನ್ನಡ 2, ಉಡುಪಿಯ ಓರ್ವರಿಗೆ ಸೋಂಕು ದೃಢ.
ಮಂಡ್ಯ 22, ಕಲಬುರಗಿ 10, ಹಾಸನ 6, ಧಾರವಾಡ 4.
ಕೋಲಾರ ಮತ್ತು ಯಾದಗಿರಿಯಲ್ಲಿ ತಲಾ 3 ಕೇಸ್.
ಶಿವಮೊಗ್ಗ 2, ಉಡುಪಿ 1, ವಿಜಯಪುರ 1 ಸೋಂಕು ಪತ್ತೆ.

ಉತ್ತರ ಕನ್ನಡ ಜಿಲ್ಲೆಯ ಓರ್ವನಿಗೆ ಕೊರೊನಾ ಸೋಂಕು ಪತ್ತೆ.
ರಾಜ್ಯದಲ್ಲಿ 1,147 ಪೈಕಿಯಲ್ಲಿ 509 ಮಂದಿ ಗುಣಮುಖ.

ರಾಜ್ಯದಲ್ಲಿ ಇದುವರೆಗೆ ಕೊರೊನಾ ಸೋಂಕಿಗೆ 37 ಮಂದಿ ಬಲಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ.

ಸೋಮವಾರ ಡಿಸಿಎಂಗಳ ಜೊತೆ ಸಿಎಂ ಬಿಎಸ್‌ವೈ ಸಭೆ.
ಕೇಂದ್ರ ಸರ್ಕಾರದ ಮಾರ್ಗಸೂಚಿ ಕುರಿತು ಚರ್ಚೆ.
ಸಲೂನ್, ಸ್ಪಾ ಬಗ್ಗೆ ಮಾರ್ಗಸೂಚಿಯಲ್ಲಿ ಪ್ರಸ್ತಾಪವಿಲ್ಲ.
ಸಲೂನ್ ಓಪನ್ ಬಗ್ಗೆ ಮಾರ್ಗಸೂಚಿಯಲ್ಲಿ ಗೊಂದಲ.

ಸಲೂನ್ ಶಾಪ್ ತೆಗೆಯುವ ಬಗ್ಗೆ ನಿರ್ಧಾರ
ಬ್ಯೂಟಿ ಪಾರ್ಲರ್ ಓಪನ್ ಮಾಡುವ ಬಗ್ಗೆಯೂ ನಿರ್ಧಾರ.

ಬಸ್ ಸಂಚಾರಕ್ಕೆ ಅನುಮತಿ ನೀಡಿರುವ ಕೇಂದ್ರ ಸರ್ಕಾರ.

ಬಸ್ ಸಂಚಾರದ ಬಗ್ಗೆ ಸೋಮವಾರ ಯಡಿಯೂರಪ್ಪರಿಂದ ಸಭೆ.
ಬಸ್, ಆಟೋ ಓಡಾಟದ ಬಗ್ಗೆ ಸಿಎಂ ಸಭೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?