Tuesday, April 23, 2024
Google search engine
Homeಸಾಹಿತ್ಯ ಸಂವಾದಹೊರಗೆ ನಿಂತ ಸಂತನಿಗೆ ರಾಜ್ಯ ಮಟ್ಟದ ಮೊದಲ ಪ್ರಶಸ್ತಿ

ಹೊರಗೆ ನಿಂತ ಸಂತನಿಗೆ ರಾಜ್ಯ ಮಟ್ಟದ ಮೊದಲ ಪ್ರಶಸ್ತಿ

Publicstory


ತುಮಕೂರು: ಪಬ್ಲಿಕ್ ಸ್ಟೋರಿ.ಇನ್ ಡಿಜಿಟಲ್ ಮೀಡಿಯಾದಲ್ಲಿ ಪ್ರಕಟಗೊಂಡಿದ್ದ ದೇವರ ಹೊಸಹಳ್ಳಿ ಧನಂಜಯ ಅವರ ಹೊರಗೆ ನಿಂತ ಸಂತ ಕವನಕ್ಕೆ ರಾಜ್ಯ ಮಟ್ಟದ ಮೊದಲ ಪ್ರಶಸ್ತಿ ಸಂದಿದೆ.

ಶಿಕ್ಷಕರಾಗಿರುವ ಧನಂಜಯ ಅವರು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದೇವರ ಹೊಸಹಳ್ಳಿ ಗ್ರಾಮದವರು.

ಕವನ ಓದಿ:ಹೊರಗೆ ನಿಂತ ಸಂತ


ಅವರು ಹಲವು ಕವನಗಳನ್ನು ಬರೆದಿದ್ದಾರೆ. ಪತ್ರಕರ್ತರೂ ಆಗಿರುವ ಅವರು ಸಮಾಜಮುಖಿ ಚಿಂತಕ. ಅವರ ಹೊರಗೆ ನಿಂತ ಸಂತ‌ ಕವನವನ್ನು ಈಚೆಗೆ Publicstory ಯಲ್ಲಿ ಪ್ರಕಟಿಸಲಾಗಿತ್ತು.

ಈ ಕವನವನ್ನು ಬೇರು ಬಳಗ ರಾಜ್ಯಮಟ್ಟದಲ್ಲಿ ಆಯೋಜಿಸಿದ್ದ ಆಶು ಕವನ ಸ್ಪರ್ಧೆಯಲ್ಲಿ ವಾಚಿಸಿದ್ದರು.

ಇಡೀ ಕವನವು ಚಪ್ಪಲಿಯ ತ್ಯಾಗವನ್ನು ಹೇಳುತ್ತದೆ.

ಪ್ರಶಸ್ತಿಯು ಪ್ರಶಸ್ತಿ ಪತ್ರ, ಫಲಕ ಒಳಗೊಂಡಿದೆ.

ಪ್ರಶಸ್ತಿ ಪಡೆದ ಧನಂಜಯ ಅವರನ್ನು Publicstory.in ಅಭಿನಂದಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?