Friday, April 19, 2024
Google search engine

Daily Archives: Jun 6, 2022

ತುಮಕೂರಿನ ವಿವಿಧ ನ್ಯಾಯಾಲಯಗಳಲ್ಲಿ ಹುದ್ದೆ ಭರ್ತಿಗೆ ಅರ್ಜಿ

Tumkuru look kkoóಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸೇವಕ ಹುದ್ದೆಗಳಿಗೆ ಅರ್ಜಿ ಕರೆದಿದ್ದು, ಅಗತ್ಯ ಮಾಹಿತಿ ಇಲ್ಲಿದೆ. ಈ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಸೇವಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ...

ಕೊಟ್ಟಿಗೆ ಮನೆಗೆ ನುಗ್ಗಿದ ಚಿರತೆ

Publicstoryಗುಬ್ಬಿ: ಕಸಬ ಹೋಬಳಿ ದೊಡ್ಡ ಕಟ್ಟಿಗೆನಹಳ್ಳಿ ಗ್ರಾಮದಲ್ಲಿ ಕಳೆದ ತಡರಾತ್ರಿ ಚಿರತೆಯು ದಾಳಿ ಮಾಡಿ ಶಿವಣ್ಣ ಎಂಬುವರಿಗೆ ಸೇರಿದ 8 ಕುರಿಗಳನ್ನು ಸಾಯಿಸಿರುವ ಘಟನೆ ನಡೆದಿದೆ. ರಾತ್ರಿ ಕುರಿಗಳನ್ನು ಕೊಟ್ಟಿಗೆಯಲ್ಲಿ ಕೂಡಿದ್ದ ವೇಳೆಯಲ್ಲಿ...

ಪರಿಸರ ದಿನದ ಪದ್ಯಗಳು*

ದೇವರಿಗೆ...ದೇವರಿಗೆ ವರುಷಕ್ಕೊಮ್ಮೆ ರಥೋತ್ಸವ! ಪರಿಸರ ಕಾಳಜಿಗೆ ಒಮ್ಮೆ ವನಮಹೋತ್ಸವ ಮನುಷ್ಯರಿಗೆ ಮಾತ್ರ ದಿನಾ ನೂರೆಂಟು ಉತ್ಸವ!***** ಇಂದು ಭಾನುವಾರನಮಗೂ ಗೊತ್ತು ರಕ್ಷಿಸಬೇಕು ಪರಿಸರ! ನಾಳೆ ಪ್ರಾರಂಭಿಸುವೆವು ಇಂದು ರಜಾ ಭಾನುವಾರ!***** ಕಾರಣ ಅಲ್ಲಭೂಮಿಯಬಿಸಿಗೆ ಬರೀ ಇಂಗಾಲ ಕಾರಣ ಅಲ್ಲ! ನಮ್ಮಿಬ್ಬರ ಬಿಸಿಯುಸಿರೂ ಕಾರಣ ಗೊತ್ತಾ ನಲ್ಲ?****** ಮರ‌ತಬ್ಬಿಆಗ ಅವನು ಮರ ತಬ್ಬಿ ನಡೆಸಿದ್ದ ಪರಿಸರ ಚಳುವಳಿ! ಈಗ ಮಡದಿಯ ತಬ್ಬಿ ನೀಡಿದ್ದಾನೆ ಚಿನ್ನದಸರ ಬಳುವಳಿ!***** ಕಾರಣಎರಡು ಕಾರಣ ಪರಿಸರ ನಾಶಕ್ಕೆ ಒಂದು ಕೈಗಾರಿಕೆಗಳ ಹೊರಸೂಸುವಿಕೆ ಮತ್ತೊಂದು ಎಲ್ಲಂದರಲ್ಲಿ ಮನುಷ್ಯರ ಹೊರ "ಸೂಸು"ವಿಕೆ!*~ತುರುವೇಕೆರೆ...
- Advertisment -
Google search engine

Most Read