Friday, April 19, 2024
Google search engine

Daily Archives: Mar 23, 2023

ಯುಗಾದಿಯ ಕವನ :ಒಬ್ಬಟ್ಟು

ಸಿಹಿ ಸರಿಯಾಗಿರಬೇಕುಹೆಚ್ಚೂ ಆಗಬಾರದುಕಡಿಮೆ ಎನಿಸಬಾರದು.ಹೂರಣ ಅತೀನುಣ್ಣಗೆ ರುಬ್ಬಬಾರದು.ಕಣಕ ತೆಳ್ಳಗೆ…ಹರಿಷಿನ ಕಂಡೂ ಕಾಣದಂತೆಏಲಕ್ಕಿರುಚಿ ತಿಂದರೆಮತ್ತೇರುವಂತೆಮೆಂತ್ಯ ಎಲೆ ತೊಟ್ಟುಹಾಕಿ ಕಾಯಿಸಿದ ತುಪ್ಪಬಿಸಿ ಮಾಡಿ…ಒಬ್ಬಟ್ಟಿನಮೇಲೆ ಬಿಟ್ಟು..ತುಪ್ಪದಲ್ಲಿನೆಂದುಮಿದ್ದು ಕೊಂಡುತಿನ್ನಬೇಕುಮಕಚಿಟ್ಟುಆದಾಗಮಧ್ಯೆ ಕಳ್ಳೆ ಗೊಜ್ಜುತಿಂದು ತೇಗಿ..ಹೊಂಗೆ ಮರದಡಿಮಲಗಿದರೆ..ಅರಳಿದ ವಸಂತಮುಂದಿನ ದಿನಗಳಿಗೆಒಳ್ಳೇ ಮುನ್ನುಡಿಬರೆದ...
- Advertisment -
Google search engine

Most Read