Wednesday, April 24, 2024
Google search engine
Homeಜಸ್ಟ್ ನ್ಯೂಸ್ತೂರು ಬಿಲ್ಲೆ ಜೂಜುಕೋರರ ಬಂಧನ

ತೂರು ಬಿಲ್ಲೆ ಜೂಜುಕೋರರ ಬಂಧನ

ಪಾವಗಡ: ತಾಲ್ಲೂಕಿನ ಕೊಡಮಡುಗು ಬಳಿಯ ಸುಂಕಾರ್ಲಕುಂಟೆ ರಸ್ತೆಯಲ್ಲಿ ತೂರು ಬಿಲ್ಲೆ ಜೂಜು ಆಡುತ್ತಿದ್ದ  14 ಮಂದಿಯನ್ನು ಪಟ್ಟಣ ಠಾಣೆ ಸಬ್ ಇನ್ ಸ್ಪೆಕ್ಟರ್ ಜಿ.ಕೆ.ರಾಘವೇಂದ್ರ ತಂಡ ಶುಕ್ರವಾರ ಬಂಧಿಸಿದೆ.

ಆರೋಪಿಗಳಿಂದ 51700 ರೂಪಾಯಿ ನಗದು, 12 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

  ಪ್ರಕರಣದ ತೂರುಬಿಲ್ಲೆ ಜೂಜಾಟದ ಪಣಕ್ಕೆ ಇಟ್ಟಿದ್ದ ಹಣ ಮತ್ತು ಆರೋಪಿಗಳನ್ನು ವಶಪಡಿಸಿಕೊಳ್ಳಲು ಶ್ರಮಿಸಿದ ಡಿ ವೈ ಎಸ್ ಪಿ ಎಂ.ಪ್ರವೀಣ್, ಸಬ್ ಇನ್ ಸ್ಪೆಕ್ಟರ್ ಜಿ.ಕೆ.ರಾಘವೇಂದ್ರ, ಸಿಬ್ಬಂದಿ  ಆರ್.ಜೆ.ಮಂಜುನಾಥ್, ರಾಮಕೃಷ್ಣ, ನಾಗಭೂಷಣರೆಡ್ಡಿ, ಭೋಗನರಸಿಂಹ ಅವರನ್ನು ಪೊಲೀಸ್ ಅಧೀಕ್ಷಕರಾದ ಡಾ.ಕೆ.ವಂಶಿಕೃಷ್ಣ ಅವರು ಅಭಿನಂದಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?