Thursday, April 25, 2024
Google search engine
HomeUncategorizedCorona; ಮತ್ತೊಂದು ವಾರ ರಜೆ, ಮುಂದುವರೆದ ನಿರ್ಬಂಧ, ದಿನದ ಬೆಳವಣಿಗೆ ಏನು....

Corona; ಮತ್ತೊಂದು ವಾರ ರಜೆ, ಮುಂದುವರೆದ ನಿರ್ಬಂಧ, ದಿನದ ಬೆಳವಣಿಗೆ ಏನು….

ಬೆಂಗಳೂರು: ದುಬೈನಿಂದ ಬಂದಿದ್ದ ಕಾಸರಗೋಡಿನ ವ್ಯಕ್ತಿ ವ್ಯಕ್ತಿ ಜತೆ ವಿಮಾನದಲ್ಲಿದ್ದ 199 ಪ್ರಯಾಣಿಕರು ದಕ್ಷಿಣ ಕನ್ನಡ ಜಿಲ್ಲೆಯ 51 ಜನ ಪ್ರಯಾಣಿಕರು 51 ಜನರ ವಿಳಾಸ ಪತ್ತೆ ಮಾಡುತ್ತಿರುವ ಜಿಲ್ಲಾಡಳಿತ ಪ್ರತಿಯೊಬ್ಬರಿಗೆ ಕರೆ ಮಾಡಲು ತಂಡ ನಿಯೋಜನೆ ವಿಳಾಸ ಪತ್ತೆಯಾದವರ ಮನೆಗಳಿಗೆ ಭೇಟಿ ಎಲ್ಲರನ್ನು ಟ್ರ್ಯಾಕ್ ಮಾಡುತ್ತಿರುವ ಜಿಲ್ಲಾಡಳಿತ.ಮಾ.14ರಂದು ದುಬೈನಿಂದ ಮಂಗಳೂರಿಗೆ ಬಂದಿದ್ದ ವಿಮಾನ. ಇನ್ನೊಂದು ವಾರ ಕರ್ನಾಟಕ ಬಂದ್. ಮುಂದುವರಿಕೆ ಮಾಲ್, ಥಿಯೇಟರ್, ಪಬ್, ಕ್ಲಬ್ ಬಂದ್. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ14ಕ್ಕೆ ಏರಿಕೆ. ಇದರಲ್ಲಿ 11 ಜನರು ವಿದೇಶಗಳಿಂದ ಬಂದವರು ಮೂವರಿಗೆ ಬೇರೆಯವರ ಸಂಪರ್ಕದಿಂದ ಸೋಂಕು ತಗುಲಿದೆ ಎಂದು ವೈದ್ಯಕೀಯ ಸಚಿವ ಸುಧಾಕರ್ ಹೇಳಿಕೆ. ಈವರೆಗೆ 1 ಲಕ್ಷ 17 ಸಾವಿರ 317 ಪ್ರಯಾಣಿಕರ ತಪಾಸಣೆ ನಿನ್ನೆ ಸಂಜೆವರೆಗೆ ಬೆಂಗಳೂರಿನಲ್ಲಿ 82,276 ಪ್ರಯಾಣಿಕರ ತಪಾಸಣೆ ಮಂಗಳೂರು, ಕಾರವಾರ ಬಂದರು, 5,533 ಪ್ರಯಾಣಿಕರ ತಪಾಸಣೆ ಇವರನ್ನು ಪ್ರತ್ಯೇಕವಾಗಿ ಇರಿಸಿ ನಿಗಾವಹಿಸುವುದು ಅಗತ್ಯ 20 ರಾಜ್ಯಗಳಲ್ಲಿ ಕರ್ನಾಟಕದ ಕ್ರಮವನ್ನೇ ಅನುಸರಿಸಲಾಗುತ್ತಿದೆ ವಿಧಾನಸಭೆಯಲ್ಲಿ ಸಚಿವ ಡಾ.ಕೆ. ಸುಧಾಕರ್ ಹೇಳಿಕೆ. ಮದುವೆ ಸಮಾರಂಭದಲ್ಲಿ 200ಕ್ಕೂ ಹೆಚ್ಚು ಜನ ಸೇರುವಂತಿಲ್ಲ ಸಂತೆ, ಜಾತ್ರೆ, ಮಾಲ್, ಥಿಯೇಟರ್, ಪಬ್, ಕ್ಲಬ್ ಬಂದ್ ಕೊರೊನಾ ಸೋಂಕು ತಡೆಗೆ 200 ಕೋಟಿ ರೂ. ಮೀಸಲು ಎಲ್ಲಾ ಜಿಲ್ಲೆಗಳಲ್ಲೂ ಡಿಸಿ ನೇತೃತ್ವದಲ್ಲಿ ಟಾಸ್ಕ್‍ಪೋರ್ಸ್ ರಚನೆ. ಐವರು ಸಚಿವರ ನೇತೃತ್ವದಲ್ಲಿ ಟಾಸ್ಕ್‍ಪೋರ್ಸ್. ರಚನೆ ನಗರ ಸ್ಥಳೀಯ, ಪಂ. ಚುನಾವಣೆ ಮುಂದೂಡಲು ಮನವಿ. ವಿಧಾನಸಭಾ ಕಲಾಪ ಮುಂದುವರಿಸಲು ಸಂಪುಟ ಸಭೆ ತೀರ್ಮಾನ. – ವಿದೇಶಗಳಿಂದ ಬರುವವರ ಮೇಲೆ ನಿಗಾ 15 ದಿನ ಕಡ್ಡಾಯವಾಗಿ ಪ್ರತ್ಯೇಕಿಸಿ ನಿಗಾ 15 ದಿನ ಯಾರ ಜೊತೆಯೂ ಸೇರುವಂತಿಲ್ಲ ವಿದೇಶದಿಂದ ಬಂದವರ ಬಲಗೈಗೆ ಸ್ಟ್ಯಾಂಪ್ ಹೊರದೇಶದಿಂದ ಬಂದವರು ಎಂದು ಗುರುತು ಸ್ಟ್ಯಾಂಪ್ ಹಾಕುವ ಮೂಲಕ ಗುರುತಿಸುತ್ತೇವೆ ವಿಧಾನಸಭೆಯಲ್ಲಿ ಡಾ.ಕೆ. ಸುಧಾಕರ್ ಹೇಳಿಕೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?