Friday, March 29, 2024
Google search engine
Homeತುಮಕೂರು ಲೈವ್ಕ್ರೌರ್ಯ, ಕ್ರೂರತೆಯನ್ನು ಪ್ರತ್ಯಕ್ಷವಾಗಿ ಜನಗಳ ಮೇಲೆ ತೋರಿಸಿದ ಬಜೆಟ್

ಕ್ರೌರ್ಯ, ಕ್ರೂರತೆಯನ್ನು ಪ್ರತ್ಯಕ್ಷವಾಗಿ ಜನಗಳ ಮೇಲೆ ತೋರಿಸಿದ ಬಜೆಟ್

Publicstory


Tumkuru: ಭಾರತದ ಇತಿಹಾಸದಲ್ಲಿ ಕ್ರೌರ್ಯ & ಕ್ರೂರತೆಯನ್ನು ಪ್ರತ್ಯಕ್ಷವಾಗಿ ಜನಗಳ ಮೇಲೆ ತೋರಿಸಿದ ಬಜೆಟ್ ಎಂದರೇ ಕಳೆದ 7 ವರ್ಷಗಳ ಬಿಜೆಪಿ ಆಡಳಿತ ಸರ್ಕಾರದ ಬಜೆಟ್. ಜನಸಾಮಾನ್ಯರ, ನಿರ್ಗತಿಕರ, ದೀನದಲಿತರ ವರ್ಗವನ್ನು ಸಬಲೀಕರಣಗೊಳಿಸಲು ಬಾಬಾ ಸಾಹೇಬ ಡಾ. ಬಿ.ಆರ್ ಅಂಬೇಡ್ಕರರವರು ತಮ್ಮ ಜ್ಞಾನ, ಜೀವ, ಜೀವನವನ್ನು ಸವೆಸಿ ಭವ್ಯ ಭಾರತದ ನಿರ್ಮಾಣಕ್ಕಾಗಿ ಸಂವಿಧಾನ ನೀಡಿ ಈ ದೇಶದ ಕಟ್ಚಕಡೆಯ ವ್ಯಕ್ತಿಯ ಘನತೆಯ ಜೀವನ ನೀಡುವ ಆಶಯಗಳನ್ನು ಸಂವಿಧಾನದಲ್ಲಿಟ್ಟಿದ್ದರು ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸಿ.ಗೌರಿಶಂಕರ್ ಹೇಳಿದ್ದಾರೆ.

ಆದರೆ ಈ ಸರ್ಕಾರ ಸಾಮಾನ್ಯ ಜನಗಳ ಕಲ್ಯಾಣವನ್ನ ವಿರೋಧಿಸುತ್ತಾ, ಸಂವಿಧಾನ ವಿರೋಧಿಯಾಗಿ, ಬಾಬಾ ಸಾಹೇಬರ ಚಿಂತನೆಗಳ ವಿರೋಧದ ನೀತಿ ಜಾರಿ ಮಾಡುತ್ತಿದೆ. ಈ ಬಜೆಟ್ ಸಂಪೂರ್ಣ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಕನಿಷ್ಟ ಕನಿಕರವಿಲ್ಲದ, ಸಂವಿಧಾನದ ಆಶಯಗಳ ವಿರೋಧಿ ಬಜೆಟ್ ಆಗಿದೆ. ಕೃಷಿ ಈ ದೇಶದ ಮೂಲ ಕಸುಬು ಕೃಷಿಗೆ ಪ್ರಧಾನ್ಯತೆ ನೀಡದ ಈ ಸರ್ಕಾರ ರೈತ ವಿರೋಧಿ ಸರ್ಕಾರವೂ ಕೂಡಾ ಆಗಿದೆ. ಸಂಪೂರ್ಣವಾಗಿ ಹೇಳುವುದಾದರೇ ಅಂಬಾನಿ, ಅದಾನಿ ಮನೆಯ ನಿರ್ವಹಣಾ ಬಜೆಟ್ ಎಂದರೇ ತಪ್ಪಾಗದು ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?