Thursday, March 28, 2024
Google search engine
Homeಜನಮನತೋವಿನಕೆರೆ: ಮಾರ್ಚ್ 6 ರಂದು ಅಡಿಕೆ ಬೆಳೆಯ ಕಾರ್ಯಾಗಾರ

ತೋವಿನಕೆರೆ: ಮಾರ್ಚ್ 6 ರಂದು ಅಡಿಕೆ ಬೆಳೆಯ ಕಾರ್ಯಾಗಾರ

ತೋವಿನಕೆರೆ ಸಮೀಪದ ಜೋನಿಗರಹಳ್ಳಿ ನಿವೃತ್ತ ಶಿಕ್ಷಕ ರಂಗನಾಥ ಅಡಿಕೆ ತೋಟದಲ್ಲಿ ಅಡಿಕೆ ಬೆಳೆ ಸುತ್ತಮುತ್ತ
ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಮಾರ್ಚ್ 6 ಸೋಮವಾರ ಬೆಳಿಗ್ಗೆ 10 ಗಂಟೆಗೆ ಕೃಷಿ ವಿಜ್ಙಾನ ಕೇಂದ್ರ ಕೊನೆಹಳ್ಳಿ, ಕಾರ್ಯನಿರತ. ಪತ್ರಕರ್ತರ ಸಂಘ ಕೊರಟಗೆರೆ, ಸನ್ಮಿತ್ರ ಸಹಕಾರ ವೇದಿಕೆ, ಹಳ್ಳಿಸಿರಿ, ಶ್ರಮಿಕ ಸಿರಿ ತೋವಿನಕೆರೆ ಸಹಕಾರದಿಂದ ಕಾರ್ಯಾಗಾರ ನಡೆಯುತ್ತದೆ.

*ಕಿರು ಉದ್ದಿಮೆಗಳ ಸ್ಥಾಪನೆ ಮತ್ತು ತೆಂಗು ಮರ ಹತ್ತುವವರಿಗೆ ವಿಮೆಯ ಸೌಲಭ್ಯ
ಡಾ.ವಿ.ಗೋವಿಂದೇಗೌಡರು.
ಮುಖ್ಯಸ್ಥರು ಮತ್ತು ಹಿರಿಯ ವಿಜ್ಙಾನಿಗಳು.

ತೆಂಗಿನ ಮೌಲ್ಯವರ್ಧನೆ ಪ್ರಾತ್ಯಕ್ಷಿಕೆ
ಡಾ.ನಿತ್ಯಶ್ರೀ ವಿಜ್ಙಾನಿಗಳು. ಗೃಹ ವಿಜ್ಙಾನಿಗಳು

ತೆಂಗು ಹಾಗು ಅಡಿಕೆಯಲ್ಲಿ ಬರುವ ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣಾ ಕ್ರಮಗಳ ಬಗ್ಗೆ
ಡಾ.ಮನೋಜ್ . ಎಚ್. ವಿಜ್ಙಾನಿಗಳು ಸಸ್ಯ ಸಂರಕ್ಷಣೆ.

ತೆಂಗು ಮತ್ತು ಅಡಿಕೆ ಕೊಯ್ಲು ಉಪಕರಣಗಳ ಪ್ರಾತ್ಯಕ್ಷಿಕೆ

ಕೃಷಿ ವಿಜ್ಙಾನ ಕೇಂದ್ರ. ಕೊನೆಹಳ್ಳಿ ತಿಪಟೂರು ತಾಲ್ಲೂಕು

ಅಡಿಕೆ ಉತ್ಪನ್ನಗಳ ಬಳಕೆಯ ಇತರ ಸಾಧ್ಯತೆ ಗಳು
ಮಹಾಲಿಂಗಪ್ಪ .ಪಿ
ಬೆಳೆಗಾರರು, ನಿವೃತ್ತ ಉಪನ್ಯಾಸಕರು. ರಂಗಾಪುರ ಮಧುಗಿರಿ ತಾಲ್ಲೂಕು.

ಸಾವಯವದಲ್ಲಿ ಅಡಿಕೆ ಬೆಳೆ
ಶ್ರೀಕಂಠ ಮೂರ್ತಿ ಸಾವಯವ ಕೃಷಿಕರು ಅದಲಗೆರೆ ಗುಬ್ಬಿ ತಾಲ್ಲೂಕು.

ಕಡಿಮೆ ಸಮಯದಲ್ಲಿ ಮತ್ತು ಸರಳವಾದ ಮಾರ್ಗದಲ್ಲಿ ಅಡಿಕೆ ಸಂಸ್ಕರಣೆ
ಅನಂದ್ ಅತ್ತಿಕಟ್ಟೆ ಗುಬ್ಬಿ ತಾಲ್ಲೂಕು.

ಶ್ರಮದಾಯಕವಲ್ಲದ ಅಡಿಕೆ ಸಂಸ್ಕರಣೆ
ಗುರುಲಿಂಗಪ್ಪ ತಿಪ್ಪೂರು ಗುಬ್ಬಿ ತಾಲ್ಲೂಕು.
ಡಿ.ಟಿ.ರೇಣುಕರಾಧ್ಯ, ತೋಟದ ಮಾಲೀಕ ಜೆ.ಎಂ.ರಂಗನಾಥ ಮಾತನಾಡುತ್ತಾರೆ. ಅಡಿಕೆ ಹಾಲು ಬಳಸಿ ಬಟ್ಟೆಗಳಿಗೆ ಬಣ್ಣ ಹಾಕಿ ಮಾರಾಟ ಮಾಡುವ ದೇಸಿ ಸಂಸ್ಥೆಯವರು ಪ್ರದರ್ಶನ ಮಾರಾಟ ವಿರುತ್ತದೆ.

ಮೇಲಿನ ವಿಷಯಗಳ ಬಗ್ಗೆ ತಜ್ಙರು ಹಾಗೂ ಹಲವು ದಶಕಗಳ ಅನುಭವಿ ಬೆಳೆಗಾರರು ಮಾಹಿತಿ ನೀಡುತ್ತಾರೆ

ಹೆಚ್ಚಿನ ಮಾಹಿತಿಗಾಗಿ ಎಚ್.ಜೆ.ಪದ್ಮರಾಜು ತೋವಿನಕೆರೆ
ನಂ 9945323787.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?