Friday, April 19, 2024
Google search engine
Homeತುಮಕೂರು ಲೈವ್Modi ರೈತರ ಸಮಾವೇಶ: ರೈತರನ್ನು ಬಂಧಿಸಿದ ಪೊಲೀಸರು!

Modi ರೈತರ ಸಮಾವೇಶ: ರೈತರನ್ನು ಬಂಧಿಸಿದ ಪೊಲೀಸರು!

ತುಮಕೂರು: ನಗರದಲ್ಲಿ ಬುಧವಾರ ಆಯೋಜಿಸಿರುವ ರೈತರ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಬರುವ ನಾಲ್ಕೈದು ಗಂಟೆಗಳ ಮುಂಚಿತವಾಗಿ ಪೋಲಿಸರು ಕೆಲವು ರೈತ ಮುಖಂಡರನ್ನು ಬಂಧಿಸಿದರು.

ಸ್ವಾಮಿ ನಾಥನ್ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ, ಬೀಜ ಮಸೂದೆ ಜಾರಿ ವಿರೋಧಿಸಿ ಪ್ರಧಾನಿ ಅವರಿಗೆ ಕಪ್ಪು ಬಟ್ಟೆ ಪ್ರದರ್ಶಿಸುವುದಾಗಿ ರಾಜ್ಯ ರೈತ ಸಂಘ ಹೇಳಿತ್ತು.

ಇವರೆಲ್ಲರೂ ಪ್ರತಿಭಟನೆ ನಡೆಸಲು ಬರುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದರು.

ಮೋದಿ ಅವರಿಗೆ ತುಮಕೂರಿನ ರೈತರು ಹಾಗೂ ರೈತ ಸಂಘಟನೆಗಳು ವಿವಿಧ ಪ್ರಶ್ನೆಗಳನ್ನು ಕೇಳಿದ್ದು ಮೋದಿ ತಮ್ಮ ಭಾಷಣದಲ್ಲಿ ಅವುಗಳ ಬಗ್ಗೆ ಪ್ರಸ್ತಾಪ ಮಾಡುತ್ತಾರೆಯೇ ಎಂದು ಕಾದು ನೋಡಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?