Thursday, March 28, 2024
Google search engine
Homeಜನಮನಪಿ.ಸಾಯಿನಾಥ್ ಬಿಡುಗಡೆಗೊಳಿಸಿದ ಕನ್ನಡದ ಪುಸ್ತಕ!

ಪಿ.ಸಾಯಿನಾಥ್ ಬಿಡುಗಡೆಗೊಳಿಸಿದ ಕನ್ನಡದ ಪುಸ್ತಕ!

ಪಿ.ಸಾಯಿನಾಥ್ ಅವರೊಂದಿಗೆ ಸಿ.ಕೆ.ಮಹೇಂದ್ರ ಮತ್ತು ನಾನು.

ಡಾ.ಶ್ವೇತಾರಾಣಿ


Tumkuru: ಇಂದು ಬೆಳ್ಳಂಬೆಳಗೆ ಪಿ. ಸಾಯಿ‌ನಾಥ್ ಮನೆಗೆ ಬಂದಿದ್ದರು.

ಖ್ಯಾತ ಪತ್ರಕರ್ತರು ಆಗಿರುವ ಪಿ. ಸಾಯಿನಾಥ್ ಅವರ ಎವರಿಬಾಡಿ ಲವ್ಸ್ ಎ ಗುಡ್ ಡ್ರಾಟ್ ಪುಸ್ತಕ ಪತ್ರಿಕೋದ್ಯಮದ ಬೈಬಲ್ ಇದ್ದಂತೆ. ಬಹಳ ವರ್ಷ ಕಾಲ ದಿ ಹಿಂದೂ ಪತ್ರಿಕೆಯ ಗ್ರಾಮೀಣ ವಿಭಾಗದ ಸಂಪಾದಕರಾಗಿದ್ದರು.

ಸಾಯಿನಾಥರ ಎವರಿಬಾಡಿ ಲವ್ಸ್ ಎ ಗುಡ್ ಡ್ರಾಟ್ ಪುಸ್ತಕವನ್ನು ಈ ಟಿ.ವಿಯ ಸಂಪಾದಕರೂ ಆಗಿದ್ದ ಈಗ ಅವಧಿಯ ಪ್ರಧಾನ ಸಂಪಾದಕರಾದ ಬಹುರೂಪಿ ಬುಕ್ ಹಬ್ ನ ಜಿ.ಎನ್. ಮೋಹನ್ ” ಬರ ಅಂದ್ರೆ ಎಲ್ಲರಿಗೂ ಇಷ್ಟ ” ಎಂಬ ಶಿರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.

ನಮ್ಮ ಮನೆಯಲ್ಲಿಯೇ ಫಿಲ್ಟರ್ ಕಾಫಿ ಜತೆಗೆ ಸಣ್ಣ ಸಮಾರಂಭವೂ ನಡೆದೇ ಹೋಯಿತು. ಮನೆಯಲ್ಲಿಯೇ ಇದ್ದ ನನ್ನ ಪುಸ್ತಕ ‘ಪ್ರೇಮಾ ಭಟ್ ಅವರ ಬದುಕು ಬರಹ’ ಪುಸ್ತಕವನ್ನು ಸಾಯಿನಾಥ್ ಬಿಡುಗಡೆಗೊಳಿಸಿಯೇ ಬಿಟ್ಟರು!.

ಪುಸ್ತಕದ ಮೇಲೆ ಅವರ ಚೆಂದನೆಯ‌ ಹಸ್ತಾಕ್ಷರ ಹಾಕಿದರು. ಇದಕ್ಕೆ ಸಾಕ್ಷಿಯಾಗಿ ಜಿ.ಎನ್.ಮೋಹನ್ ಸರ್, ಹಿರಿಯ ಪತ್ರಕರ್ತ ಸಿ.ಕೆ.ಮಹೇಂದ್ರ, ಅಮ್ಮಾ ಸೌಭಾಗ್ಯಮ್ಮ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?