Saturday, April 20, 2024
Google search engine

Daily Archives: May 2, 2021

ಸುಟ್ಟ ಹೆಣಗಳ ಕಪ್ಪು ಹೊಗೆ

ತಿಪಟೂರುಕೃಷ್ಣ.ಭುವಿಯಿಂದ ಮುಗಿಲೆತ್ತರಕ್ಕೆ ನರಳಿ ನರಳಿ ಹಾರುತ್ತಿದೆ ಸುಟ್ಟ ಹೆಣಗಳ ಕಪ್ಪು ಹೊಗೆಗಗನದುದ್ದಕ್ಕೂ ಹರಡುತ್ತಿದೆ ಬಂಧನಗಳ ಕಳೆದುಕೊಂಡ ಸತ್ತಾತ್ಮಗಳ ಕರಿ ನೆರಳು ಕೊಂದವರ ನಿಂದಿಸುತಾಅಮಾಯಕ ಜೀವಗಳ ಬಲಿಗೈದು ಮುಟ್ಟಿ ಮುಟ್ಟಿ ನೋಡುತ್ತಿದೆ ದುಷ್ಟತನದ ಕೆನ್ನಾಲಿಗೆಅಮ್ಮನೋ, ಅಕ್ಕನೋ, ಅಣ್ಣನೋ ತಮ್ಮನೋ, ಗಂಡನೋ ಉಸಿರು ನಿಂತ ಮುಗಿದ ಜೀವ ಕಮರುತ್ತಿದೆ ಬೆಂಕಿಯೊಳಗೆಬತ್ತಿದ...

ತುಮಕೂರು ಗ್ರಾಮಾಂತರಕ್ಕಾಗಿಯೇ ಕೋವಿಡ್ ಆಸ್ಪತ್ರೆ ತೆರೆದ ಶಾಸಕ ಗೌರಿಶಂಕರ್

ಹೆತ್ತೇನಹಳ್ಳಿ ಮಂಜುನಾಥ್ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಪ್ರತ್ಯೇಕ ಕೋವಿಡ್ ಆಸ್ಪತ್ರೆ ತೆರೆದಿರುವ ಶಾಸಕ ಡಿ.ಸಿ ಗೌರಿಶಂಕರ್ ಅವರು ಮಂಗಳವಾರ ಅಸ್ಪತ್ರೆ ಲೋಕಾರ್ಪಣೆಗೊಳಿಸುವುದಾಗಿ ತಿಳಿಸಿದರು.ಒಂದಿಲ್ಲೊಂದು ನಿರಂತರ ವೈಯಕ್ತಿಕ ಸೇವಾಕಾರ್ಯದಿಂದ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿಯುವ ಶಾಸಕರಾದ...

ಈಗ ಯೂಟ್ಯೂಬ್ ನಲ್ಲಿ: ಲಂಕೇಶರ “ಗುಣಮುಖ” ಸಾರ್ವಕಾಲಿಕ

ಲಾಕ್ ಡೌನ್ ಸಮಯವನ್ನು ಮನೆಯಲ್ಲಿ ಕಳೆಯುವುದು ಕೆಲವರಿಗೆ ತಲೆನೋವು, ಇನ್ನೂ ಕೆಲವರಿಗೆ ಹಿಂಸೆ, ಜುಗುಪ್ಸೆ. ಆದರೆ ಅದೊಂದು ಸುಸಮಯ ಹಳೆಯ ಸಿನಿಮಾ ನೋಡುತ್ತಾ ಮತ್ತು ಕೃತಿಗಳನ್ನು ಓದುತ್ತಾ ಕಾಲವನ್ನು ಸುಗಮವಾಗಿ ದೂಡಬಹುದು... ಬಿಡುವಾದಾಗ...

ಪುಸ್ತಕ ಪರಿಚಯ :ನೋವು ಇಲ್ಲಿ ವೇದ್ಯ

ನೋವು ಅಪಾತ್ರಕ್ಕೊಳಗಾಗುವ ಭಾವನೆ ಆದರೆ ರಂಗಮ್ಮಹೋದೆಕಲ್ ಅವರು ನೋವನ್ನು ಹೃದ್ಯವಾಗಿಸಬಹುದು ಎಂದಿದ್ದಾರೆ. ನೋವು ಇಲ್ಲಿ ವೇದ್ಯ ಎನ್ನುತ್ತಾರೆ. ಶ್ವೇತಾರಾಣಿ ಹೆಚ್ರಂಗಮ್ಮ ಹೊದೇಕಲ್ ಅವರ ನೋವು ಒಂದು ಹೃದ್ಯಕಾವ್ಯ ಹನಿಗವನಗಳ ಸಂಕಲನ. ಅದರ ಅಂದವಾದ...

ಭಾನುವಾರದ ಕವಿತೆ :ಕೋವಿಡ್ ಇಲ್ಲದ ಮನೆಯ ಸಾಸಿವೆ

ಡಾಕ್ಟರ್ ರಜನಿಕಿಸಾ ಗೌತಮಿಗೆ ಸಿಗಲಿಲ್ಲ ಸಾವಿಲ್ಲದ ಮನೆಯ ಸಾಸಿವೆ....ಕೋವಿಡ್ ಇಲ್ಲದ ಮನೆ ಎಲ್ಲರ ಆಸೆ....ಕೋವಿಡ್ ಇಲ್ಲದ ರಸ್ತೆ. ... ಊರು?ಊರು ನಿಂದಾದ ಮೇಲೆ ಸಾಸಿವೆ ಎಲ್ಲಿಂದ?ನರಳುತ ಜನ ಗಾಳಿಗಾಗಿ ಹಪಹಪಿಸುತಸಾವಿಲ್ಲದೆ ನೂರು ವರುಷ? ಕನಸು...ಸಾವಿಲ್ಲದ ಆಸ್ಪತ್ರೆ ಸಾವಿಲ್ಲದ ದಿನ ಕಾಯ್ದುಅವರ ಸಾವು... ನೋವು ನನ್ನದೇ...ಯಾರಿಗಿಲ್ಲ ಹತಾಷೆಸಾವೇ ಬಿಡುಗಡೆಯೆ? ಅಂತಿಮವೆ?ಆದರೂ ಸಿಗಲಿಕೋವಿಡ್...
- Advertisment -
Google search engine

Most Read