Sunday, December 3, 2023
spot_img
Homeತುಮಕೂರ್ ಲೈವ್ಕಳಪೆ ಎರೆಹುಳುಗೊಬ್ಬರ: ಪ್ರತಿಭಟನೆ

ಕಳಪೆ ಎರೆಹುಳುಗೊಬ್ಬರ: ಪ್ರತಿಭಟನೆ

ತುಮಕೂರು: ಖಾಸಗಿ ಸಂಸ್ಥೆಯೊಂದು ವಿತರಿಸಿರುವ ಎರೆಹುಳು ಗೊಬ್ಬರ ಕಳಪೆಯಿಂದ ಕೂಡಿದ್ದು ಆ ಸಂಸ್ಥೆಯ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರೈತರು ತುಮಕೂರಿನಲ್ಲಿ ಪ್ರತಿಭಟನೆ ನಡೆಸಿದರು.

: ಜಿಲ್ಲಾಧಿಕಾರಿ ಕಚೇರಿ ಮುಂದೆ ಜಾಮಾಯಿಸಿ ರೈತರು ಖಾಸಗಿ ಸಂಸ್ಥೆ ವಿತರಿಸಿರುವ ಎರೆಹುಳು ಗೊಬ್ಬರವನ್ನು ನೀರಿನಲ್ಲಿ ಹಾಕಿದರೆ ಬರೀ ಮಣ್ಣು ಮತ್ತು ಕಲ್ಲುಗಳೇ ತುಂಬಿದೆ. ಇದು ಕಳಪೆಯಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಕಳಪೆ ಎರೆಹುಳು ಗೊಬ್ಬರ ವಿತರಿಸಿರುವ ಸಂಸ್ಥೆ ಹಾಗೂ ಈ ಸಂಸ್ಥೆಗೆ ಬೆಂಬಲವಾಗಿರುವ ಅಧಿಕಾರಿಗಳ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾನಿರತ ರೈತರು ಆಗ್ರಹಿಸಿದರು.

ಇದೇ ವೇಳೆ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಅವರಿಗೆ ಮನವಿ ಪತ್ರವನ್ನು ಅರ್ಪಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Kusum prasad T.L on ಕವನ ಓದಿ: ಹೂವು
Anithalakshmi. K. L on ಕವನ ಓದಿ: ಹೂವು