Wednesday, April 22, 2026
Google search engine

Daily Archives: Apr 14, 2020

ಅರಿವ ಸೂರ್ಯ

ದೇವರಹಳ್ಳಿ ಧನಂಜಯಬೆಳಗೂ ಬೆೃಗು ಸೂರ್ಯನ ಓಕಳಿಯಾಟ ನಿಲ್ಲುವುದಿಲ್ಲ.ಕಾಲ ದೇಶವ ಮೀರಿದ ಎಚ್ಚರದ ಧ್ವನಿ ನಿನ್ನದು.ತರತಮದ ಕತ್ತಲೆಯ ಆಟಕ್ಕೆ ಉಳಿವು ಇಲ್ಲಕಪಟ ಶಾಸ್ತ್ರ ನಡೆಯದು ದಲಿತ ಸೂರ್ಯನೆದುರುಒಳ-ಹೊರಗು ಸಂಚಯ ವಾಗುತ್ತಿದೆ ನೀ ಕೊಟ್ಟ ಸ್ಪೂರ್ತಿಅಪಮಾನದ ಕುಲುಮೆಯಲ್ಲಿ ಬೆಂದು ಹದಗೊಂಡವ‌ನೀ ಧಮನಿತ ಬಂಧು ಬಾಬಾಸಾಹೇಬ ನಮಿಪೆವಿಂದುಕ್ಷಣಕ್ಷಣವೂ ಪಿತೂರಿ ನಡೆದಿದೆ ನಿನ್ನ ನಾಶಕೆಕ್ರಾಂತಿ ಚಿಲುಮೆ ಅರಿವ ಸೂರ್ಯನಿಗೆ ಸಾವೆಂಬುದಿಲ್ಲನಿನ್ನ ಅದಮ್ಯ ಶಕ್ತಿಗೆ ತಡೆಯಲ್ಲ ಜಾತಿ ಸೂತಕ.ಬೂದಿಯಾಯಿತು ಪೊಳ್ಳು...

ತುಮಕೂರು: ಲಾಕ್ ಡೌನ್ ನಡುವೆ ಮಾರಾಟ-3 ಬಾರ್ ಗಳ ಲೈಸನ್ಸ್ ರದ್ದು

ಕಾರ್ಟೂನ್ ಕಾರ್ನರ್: ಮುಸ್ತಾಫ ಕೆ.ಎಂ. ರಿಪ್ಪನ್ ಪೇಟೆತುಮಕೂರು: ಲಾಕ್ ಡೌನ್ ಇದ್ದರೂ ಮದ್ಯ ಮಾರಾಟ ಮಾಡಿರುವ ಆರೋಪದಲ್ಲಿ ಜಿಲ್ಲೆಯಲ್ಲಿ ಮೂರು ಬಾರ್ ಗಳ ಸನ್ನದ್ದು ರದ್ದುಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.ಜಿಲ್ಲೆಯ ತುಮಕೂರು ತಾಲೂಕು ಮಲ್ಲಸಂದ್ರದಲ್ಲಿರುವ...

ಆ ದಿನಗಳು…

ಮಮತಾ ಗೌಡನಾವೆಲ್ಲರೂ ಕಳೆದು ಹೋದ ಕ್ಷಣಗಳನ್ನ ತುಂಬಾ ಮಿಸ್ ಮಾಡಕೋತಿವಿ. ಪ್ರತಿಯೊಬ್ಬರಿಗೂ ಈ ಅನುಭವ ಕನಿಷ್ಟ ಪಕ್ಷ ನೂರು ಬಾರಿ ಆಗರುತ್ತದೆ. ಆ ದಿನಗಳು ನಮ್ಮ ಕಣ್ಣಾಮುಂದೆ ಬಂದಾಗ ಒಮ್ಮೆ ನಮಗೆ ಖುಷಿ...

ಬಾಬಾ ಸಾಹೇಬ್ ಅಂಬೇಡ್ಕರರ ದೃಷ್ಟಿಯಲ್ಲಿ ಆದರ್ಶ ಭಾರತ

ಇಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ‌ದಿನ.‌ ಈ ಪ್ರಯುಕ್ತ ಈ ವಿಶೇಷ ಬರಹವನ್ನು ಮಂಜುನಾಥ್ ಬರೆದಿದ್ದಾರೆ.ಇಡೀ ವಿಶ್ವದಾದ್ಯಂತ ಅತೀ ಹೆಚ್ಚು ಪ್ರತಿಮೆಗಳನ್ನ ಹೊಂದಿರುವಂತಹ, ವಿಶ್ವದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನಶೀಲ ವ್ಯಕ್ತಿಯಾಗಿ ಉಳಿದುಕೊಂಡ...
- Advertisment -
Google search engine

Most Read