Monthly Archives: November, 2021
ಮಲ್ಲಿಕಾರ್ಜುನ ದುಂಡ ಗೆ ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿ
Publicstoryತುರುವೇಕೆರೆ: ವಿವಿಧ ರಂಗಗಳಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಗುರ್ತಿಸಿ ಬೆಂಗಳೂರಿನ ಜನತಾ ಸಮಾಜ ಸೇವಾ ಟ್ರಸ್ಟ್ ವತಿಯಿಂದ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ನೀಡುವ ಪದ್ಮಭೂಷಣ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ರಾಷ್ಟ್ರೀಯ ಪ್ರಶಸ್ತಿಗೆ...
ಪುನಿತ್ ರಾಜ್ ಕುಮಾರ್ ಸ್ಮರಣಾರ್ಥ ನಾಳೆ ಅನ್ನದಾನ, ನೇತ್ರದಾನ
ತುಮಕೂರಿನಲ್ಲಿ ಸೋಮವಾರ ಎಸ್.ಎಸ್. ಸರ್ಕಲ್ ಅಂಬುಲೆನ್ಸ್ ವಾಹನ ಚಾಲಕರ, ಮಾಲೀಕರ ಸಂಘದಿಂದ ನಟ ಪುನಿತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಿವೃತ್ತ ಪ್ರಾಂಶುಪಾಲರಾದ ಸಿದ್ದಲಿಂಗಪ್ಪ, ಎಂ.ಹೆಚ್. ನಾಗರಾಜ್, ವಕೀಲರಾದ ಮಹೇಂದ್ರ...
ಲಾಭಕ್ಕಾಗಿ ಪುಸ್ತಕೋದ್ಯಮ ಸಲ್ಲದು
ತುರುವೇಕೆರೆ: ಪ್ರಕಾಶನ ಸಂಸ್ಥೆಗಳು ಪುಸ್ತಕೋದ್ಯಮದ ಲಾಭದಾಯಕ ಆಸಕ್ತಿ ಬಿಟ್ಟು ಸಮುದಾಯದಲ್ಲಿ ಅಕ್ಷರ ಮತ್ತು ಜ್ಞಾನ ಬಿತ್ತುವ ಚಳುವಳಿಗಳ ರೂಪ ಪಡೆಯಬೇಕು ಎಂದು ಖ್ಯಾತ ಬರಹಗಾರ, ಚಿಂತಕ ಕೃಷ್ಣಮೂರ್ತಿ ಬಿಳಿಗೆರೆ ಅಭಿಪ್ರಾಯಪಟ್ಟರು.ಪಟ್ಟಣದ ಸರಸ್ವತೀ ಬಾಲಿಕಾ...
ಕನ್ನಡ ಹಾ ಸವಿಗನ್ನಡ
ಮಾತಾಡಿ ಕನ್ನಡದಲ್ಲೇಎಲ್ಲೇ ಇದ್ದರೂ…ಎದುರು ಇರುವವರುಯಾವುದೇಭಾಷಿಕರಾಗಿದ್ದರೂ …..ಬರಬಹುದು ನಿಮಗೆಅವರ ಭಾಷೆ…ಆದರೂ ಮಾತಾಡಿಅಚ್ಚ ಕನ್ನಡದಲ್ಲಿ.ಕನ್ನಡದಲ್ಲಿ ಬರೆಯಿರಿ..ಬಯ್ಯಿರಿ…ಕನ್ನಡದಲ್ಲಿಪ್ರೀತಿಸಿರಿ…ಯಾವ ಕನ್ನಡಮೈಸೂರು ಕನ್ನಡಮಂಗಳೂರು ಕನ್ನಡಮಂಡ್ಯ ಕನ್ನಡಕನ್ನಡ ಯಾವಕಡೆಯದುಆದರೇನು ?ಒಟ್ಟಿನಲ್ಲಿ ಕನ್ನಡ …ಆಯಾ ಸೊಗಸುಆಯಾ ಸೊಗಡುಅಲ್ಲಿಯಕನ್ನಡಕ್ಕೆ…ಕಲಿತರೆಕನ್ನಡದಲ್ಲಿಮರೆಯಲಾರೆಯಾವತ್ತೂ…ಬರೆದರೆದುಂಡು ಮಲ್ಲಿಗೆಉರುಟುಕನ್ನಡ…ಮನೆಯಲ್ಲಿಕನ್ನಡಕಛೇರಿಯಲ್ಲಿಕನ್ನಡ…ನಡೆನುಡಿಸವಿಗನ್ನಡಸಿರಿಗನ್ನಡ…ಬಳಸ್ರೊಬರೀರ್ರೊಬರಕೊಳ್ರೋಭುವಿ ಕನ್ನಡ ..ಡಾII ರಜನಿ