ತುಮಕೂರು : ಜಿಲ್ಲೆಯ ಜಾನಪದ ಪದಗಾತಿ ದೊಡ್ಡ ಬಾಲದೇವರಹಟ್ಟಿ ಕರಿಯಮ್ಮ ನವರಿಗೆ ಇಂದು ಬೆಳಿಗ್ಗೆ ವನ್ಯಜೀವಿಗಳಾದ ಕೋತಿಗಳು ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿವೆ. ಗಾಯಾಳು ಕರಿಯಮ್ಮ ಚಿಕ್ಕನಾಯಕನಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಗೆ ದಾಖಲಾಗಿದ್ದಾರೆ. ಪದಗಾತಿ ಕರಿಯಮ್ಮ ಬುಡಕಟ್ಟು ಜನಾಂಗದ ಹಲವಾರು ಜಾನಪದ ಹಾಡುಗಳನ್ನು ಹಾಡುವರು. ವಿಶೇಷವಾಗಿ ಹುಲಿ ಕಡಿದ ಚನ್ನಯ್ಯ, ಈರಬೊಮ್ಮಕ್ಕ, ಜಡೆಗೊಂಡ, ಹಾರುವರ ಮಾಳಮ್ಮ, ಮೇಣುಕುಂಟೆರಂಗ, ಇವೇ ಮೊದಲಾದ ಕನ್ನಡ ಜಾನಪದ ಕಾವ್ಯಗಳನ್ನು ಸೋಭಾನೆ ಪದಗಳ ದಾಟಿ ಅನುಸರಿಸಿ ಹಾಡುತ್ತಾರೆ.
Recent Comments
on ಗುರು
on ಕೊಳಲ ಕರೆ
on ಕೊಳಲ ಕರೆ
on ಕೋರೋಣ
on ಸರಗಳವು
on ನಾನು ಬಿದಿರು…
on ನಾನು ಬಿದಿರು…
on ನಾನು ಬಿದಿರು…
on ನಾನು ಬಿದಿರು…

