ಕಲಬುರ್ಗಿ: ಇಲ್ಲಿ ಜರುಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಬಹುರೂಪಿ’ಯ ಹೊಸ ಕೃತಿ ಬಿಡುಗಡೆ. ಎನ್ ಎಸ್ ಶಂಕರ್ ಅವರ ‘ಆಜಾದಿ ಕನ್ಹಯ್ಯ- ದಲಿತ ದನಿ ಜಿಗ್ನೇಶ್’ ಕೃತಿಯನ್ನು ಹಿರಿಯ ಪತ್ರಕರ್ತರಾದ ಸನತ್ ಕುಮಾರ್ ಬೆಳಗಲಿ ಅವರು ಬಿಡುಗಡೆ ಮಾಡಿದರು. ರಾಜಕುಮಾರ ಮಡಿವಾಳರ ಅವರ ‘ಫೇಸ್ ಬುಕ್ ಪುಸ್ತಕದಂಗಡಿ’ಯ ಅಂಗಳದಲ್ಲಿ ಕೃತಿ ಬಿಡುಗಡೆಯಾಯಿತು.
ಸಾಹಿತ್ಯ ಸಮ್ಮೇಳನದಲ್ಲಿ ‘ಬಹುರೂಪಿ’ಯ ಹೊಸ ಕೃತಿ ಬಿಡುಗಡೆ
RELATED ARTICLES
Recent Comments
 on ಗುರು
 on ಕೊಳಲ ಕರೆ
 on ಕೊಳಲ ಕರೆ
 on ಕೋರೋಣ
 on ಸರಗಳವು
 on ನಾನು ಬಿದಿರು…
 on ನಾನು ಬಿದಿರು…
 on ನಾನು ಬಿದಿರು…
 on ನಾನು ಬಿದಿರು…



 

