Saturday, September 7, 2024
Google search engine
Homeಕ್ರೈಂಬೈಕ್ ಅಪಘಾತ ; ಸ್ಥಳದಲ್ಲೇ ಯುವಕನ ಸಾವು

ಬೈಕ್ ಅಪಘಾತ ; ಸ್ಥಳದಲ್ಲೇ ಯುವಕನ ಸಾವು

ಚಿಕ್ಕನಾಯಕನಹಳ್ಳಿ : ತಾಲ್ಲೂಕಿನ ಹುಳಿಯಾರು-ಸೀಗೇಬಾಗಿ ಬಳಿ ಶನಿವಾರ ರಾತ್ರಿ 10.00’ಗಂಟೆಯ ಆಸುಪಾಸಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಚರಣ್ ರಾಜ್(23) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ಯುವಕ ಚರಣ್ ರಾಜ್ (23) ಹಂದನಕೆರೆ ಹೋಬಳಿಯ ಮಾದಾಪುರ ತಾಂಡ್ಯ, ಮತ್ತಿಘಟ್ಟ ಅಂಚೆ’ಯ ರಾಮಚಂದ್ರಪ್ಪ ಮತ್ತು ಲಕ್ಷ್ಮೀದೇವಿ’ಯವರ ಮಗ ಎಂದು ತಿಳಿದುಬಂದಿದೆ. ಅಪಘಾತಕ್ಕೆ ಕಾರಣಗಳು ತಿಳುದುಬಂದಿಲ್ಲ. ತನಿಖೆ ಜಾರಿಯಲ್ಲಿದೆ‌ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?