ಕೊರಟಗೆರೆ: ಜಾನುವಾರುಗಳಿಗೆ ಮೇವು ಕೊಡುತ್ತಾರ ಎಂದು ನೆಪ ಹೇಳಿಕೊಂಡು ಒಂಟಿ ಮಹಿಳೆಯೊಬ್ಬಳು ಜವೀುನಿನಲ್ಲಿ ಕೆಲಸವನ್ನು ಮಾಡುತ್ತಿದ್ದ ವೇಳೆ
ಇಬ್ಬರೂ ಅಪರಿಚಿತ ವ್ಯಕ್ತಿ ಗಳು ಬೈಕ್ ನಲ್ಲಿ ಬಂದು ವಡ್ಡಗೆರೆ ಗ್ರಾಮದ ವೀರನಾಗಪ್ಪ ಪತ್ನಿ ಯ ಕೊರಳಿನಲ್ಲಿದ್ದ 30 ಗ್ರಾಂ ತೂಕದ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದಾರೆ.
ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯ ವಡ್ಡಗೆರೆ ಗ್ರಾಮದ ಹೊರವಲಯದ ಉಂಜ್ಜಿನ ಹಳ್ಳದ ಬಳಿ ಶನಿವಾರ ಘಟನೆ ನಡೆದಿದ್ದು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದಾರೆ.
Comment here