Thursday, March 28, 2024
Google search engine
Homeತುಮಕೂರು ಲೈವ್ನಾಗರಪಂಚಮಿಗೆ ಬಂತು ಹೆಬ್ಬಾವು!

ನಾಗರಪಂಚಮಿಗೆ ಬಂತು ಹೆಬ್ಬಾವು!

ಚಿಕ್ಕನಾಯಕನಹಳ್ಳಿ: ನಾಗರಪಂಚಮಿಯಂದು ಅತಿಥಿಯಾಗಿ ಬಂತು ಹೆಬ್ಬಾವು!

ತಾಲ್ಲೂಕಿನ ಸಾಸಲು ಗ್ರಾಮದ ತೋಟದಲ್ಲಿ ಈ ಹಾವು ಹರಿದಾಡುತ್ತಿತ್ತು. ಈ ಹೆಬ್ಬಾವನ್ನು ನೋಡಿದ ಜನರು ತಕ್ಷಣ ಅರಣ್ಯ ಇಲಾಖೆಯವರ ಗಮನಕ್ಕೆ ತಂದರು.

ನಂತರ ಅರಣ್ಯ ಇಲಾಖೆಯವರು ಉರಗಪ್ರೇಮಿ ಪವನ್ ಅವರಿಗೆ ಕರೆ ಮಾಡಿದರು.

ತೋಟಕ್ಕೆ ಬಂದ ಪವನ್ ಹೆಬ್ಬಾವನ್ನು ಹಿಡಿದು ಅರಣ್ಯಕ್ಕೆ ಬಿಟ್ಟರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?