Friday, March 29, 2024
Google search engine
Homeಜನಮನಪರೀಕ್ಷೆಗಳ ಹಗರಣವೂ ,ಮೊಬೈಲ್ ತುಳಿದಾಡುವಿಕೆಯೂ...

ಪರೀಕ್ಷೆಗಳ ಹಗರಣವೂ ,ಮೊಬೈಲ್ ತುಳಿದಾಡುವಿಕೆಯೂ…

Publicstory


ಈಗಾಗಲೆ ಪಿಎಸ್ಐ ನೇಮಕಾತಿ ಹಗರಣದಿಂದ ಪ್ರಾಮಾಣಿಕ ಅಭ್ಯರ್ಥಿಗಳ ಭವಿಷ್ಯ ಬೀದಿ ಪಾಲಾಗಿದೆ.
ಈ ಹಿಂದೆಯೂ ಸರಕಾರಿ ಹುದ್ದೆಗಳನ್ನು ಕೊಂಡು ಕೊಂಡಿರುವವರನ್ನು ಪತ್ತೆ ಹಚ್ಚಬೇಕಾಗಿದೆ.

SDA FDA , ಪರೀಕ್ಷೆಯ ಸತ್ಯಾಸತ್ಯತೆ ಒರೆಗೆ ಹಚ್ಚಬೇಕಾಗಿದೆ.

ಕಿಂಗ್ ಪಿನ್ ಗಳನ್ನು ಹೊರತು ಪಡಿಸಿ ಸರಕಾರಿ ವ್ಯವಸ್ಥೆಯಲ್ಲಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಹಂತದಿಂದ ಪರೀಕ್ಷಾ ಕೇಂದ್ರಗಳನ್ನು ಗೊತ್ತು ಪಡಿಸಲು ಇರುವ ಅಧಿಕಾರಿಗಳನ್ನು ಬಲೆಗೆ ಕೆಡವಬೇಕಾಗಿದೆ.

ಎಲ್ಲಾ ಅಭ್ಯರ್ಥಿಗಳ omr ಪರಿಶೀಲಿಸಿ ಹೊಂದಿಕೆ ಆಗದ OMR ಅಭ್ಯರ್ಥಿಗಳನ್ನು ಅಕ್ರಮ ಎಂದು
ಪರಿಗಣಿಸಲಿ.

ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದಿರುವವರ ಭಾವನೆ ಗಳ ಜೊತೆ ಚೆಲ್ಲಾಟ ಆಡಿರುವವರಿಗೆ ನ್ಯಾಯಾಲಯ
ಸರಿಯಾದ ಶಿಕ್ಷೆ ವಿಧಿಸಲಿ .

ಎದುರಿಗೇ ಮೊಬೈಲ್ ತುಳಿದರೆ ಪುಡಿ ಪುಡಿ ಆದರೆ ಏಕೆ
ತಡೆ ಗಟ್ಟಿಲ್ಲ. ಮೊಬೈಲ್ ಲೊಕೇಷನ್ ಹಿಡಿದು ಇಷ್ಟು ದಿನ ಬೇಕ ಹಾಗರಗಿ ಇಡಿಯಲು. ತುಳಿದರೂ Sim ಪುಡಿಯಾಗಲ್ಲ, ತುಳಿದು ನೋಡಿ. ಎಲ್ಲಿ ಲಿಂಕ್ ತಪ್ತಿಸುತ್ತಾ ಇದ್ದಾರೆ , ಯಾರು ಯಾರನ್ನ ರಕ್ಷಿಸುತ್ತಿದ್ದಾರೆ
ದೇವರಿಗೆ ಗೊತ್ತು

ಇಂಟರ್ ವ್ಯೂ, ವೈವಾ ಎಂಬ ಕೆಪಿಎಸ್ಸಿ ಗೋಲ್ ಮಾಲ್
ಈಗ ಲಿಖಿತ ಪರೀಕ್ಷೆಯೂ ಗೋಲ್ ಮಾಲ್.
ಮುಂದೆ ನಡೆಯಲಿರುವ NEET ಮೇಲೆ ನಿಗಾ ಇಡಬೇಕಾಗಿದೆ. ಸರಕಾರದ ಅವ್ಯವಸ್ಥೆ ಇಂದ ಭವಿಷ್ಯದ ಮೇಲೆ ನಂಬಿಕೆ ಕಳೆದು ಕೊಳ್ಳುವಂತಾಗಿದೆ. ವಿದ್ಯೆಗೆ ಬೆಲೆ ಇಲ್ಲ. ಇದು ಸಾಮಾಜಿಕ ವ್ಯವಸ್ಥೆಯ ಅವನತಿ .
ಬರೇ ಪರೀಕ್ಷೆ ಪಾಸು ಕೆಲಸ ಅಲ್ಲ.
ಇದನ್ನು ನಾವೆಲ್ಲರು ಅರ್ಥ ಮಾಡಿಕೊ ಬೇಕು.

50 ಲಕ್ಷ ಕೊಟ್ಟು ಬರೊ ಪಿಎಸ್ಐ ಯಾವ ರೀತಿ ನೂಂದು ಬರುವವರಿಗೆ ನ್ಯಾಯ ನೀಡುತ್ತಾನೆ?

ಶಿಕ್ಷಣ ತಜ್ಞರು ಪೂರ್ಣ ಬಲಿಷ್ಠ ವ್ಯವಸ್ಥೆಗೆ ಪರೀಕ್ಷೆಗಳಿಗೆ
ನಾಂದಿ ಹಾಡಬೇಕಿದೆ.

ಇಲ್ಲವಾದಲ್ಲಿ ಉದ್ಯೋಗ ಉಳ್ಳವರ ಪಾಲಾದರೆ
ವಿದ್ಯೆ ಅರ್ಥಹೀನವಾಗಿ ವ್ಯವಸ್ಥೆ ಬುಡಮೇಲಾಗುತ್ತದೆ.

Real time on line Exam without interview ಮತ್ತು VIVA ಪರಿಹಾರವೇ ಎಂದು ಪರಿಶೀಲಿಸಿ.
BANK EXAM ಗಳ ಉದಾಹರಣೆ ತೆಗೆದು ಕೊಳ್ಳಿ.
ಅಂಥಾ ಪರೀಕ್ಷಾ ಕೇಂದ್ರ ನೀಡುವಷ್ಟು ಕಲಬುರ್ಗಿ
ಹಾಳು ಬಿದ್ದಾಗಿತ್ತೇ?

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?