Thursday, March 28, 2024
Google search engine
Homeತುಮಕೂರು ಲೈವ್ಶಿರಾದಲ್ಲಿ ಇಂದು 'ವೀ ದ ಪೀಪಲ್ ಆಫ್ ಇಂಡಿಯಾ' ರಂಗ ಪ್ರದರ್ಶನ

ಶಿರಾದಲ್ಲಿ ಇಂದು ‘ವೀ ದ ಪೀಪಲ್ ಆಫ್ ಇಂಡಿಯಾ’ ರಂಗ ಪ್ರದರ್ಶನ

Publicstory


ಶಿರಾ: ಸಿರಾಸೀಮೆ ಸಾಂಸ್ಕೃತಿಕ ವೇದಿಕೆವತಿಯಿಂದ ನಗರದಲ್ಲಿ ಜು.14ರಂದು ‘ವೀ ದ ಪೀಪಲ್ ಆಫ್ ಇಂಡಿಯಾ’ ನಾಟಕ ಆಯೋಜಿಸಲಾಗಿದೆ.
ನಗರದ ಅಂಬೇಡ್ಕರ್ ಭವನದಲ್ಲಿ ಸಂಜೆ 7ಗಂಟೆಗೆ ಪ್ರಾರಂಭವಾಗುವ ರಂಗಪ್ರದರ್ಶನದಲ್ಲಿ ಬೆಂಗಳೂರಿನ ‘ಜಂಗಮ ಕಲೆಕ್ಟಿವ್ ‘ಹಾಗೂ ಶಿವಮೊಗ್ಗದ ‘ಅಭಿನಯ ದರ್ಪಣ’ ತಂಡದ ನಟ-ನಟಿಯರು ಅಭಿನಯಿಸಲಿದ್ದಾರೆ.
ಭಾರತದ ಸಂವಿಧಾನ ಕುರಿತಾದ ಈ ನಾಟಕವನ್ನು ರಾಜಪ್ಪ ದಳವಾಯಿ ರಚಿಸಿದ್ದಾರೆ. ಯುವ ರಂಗ ನಿರ್ದೇಶಕ ಲಕ್ಷ್ಮಣ ಕೆ. ಪಿ. ನಿರ್ದೇಶಿಸಿದ್ದಾರೆ.
ಸಂವಿಧಾನ ನಾಟಕವಾಗುವುದು ಸವಾಲಿನದಾದರೂ ಈ ರಂಗ ಪ್ರಯೋಗ ಸಂವಿಧಾನದ ಆಶಯಗಳನ್ನು ಕಲಾತ್ಮಕವಾಗಿ ಪ್ರೇಕ್ಷಕರಿಗೆ ಮನಮುಟ್ಟುವಂತೆ ತಲುಪಿಸುತ್ತದೆ. ಆದ್ದರಿಂಗ ಶಿರಾ ಸುತ್ತಮುತ್ತಲಿನ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಿರಾಸೀಮೆ ಸಾಂಸ್ಕೃತಿಕ ವೇದಿಕೆ ಸಂಚಾಲಕ ಗೋಮಾರದಳ್ಳಿ ಮಂಜುನಾಥ್ ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?