Friday, March 29, 2024
Google search engine
Homeತುಮಕೂರು ಲೈವ್ಬಸ್ ನಿಲ್ಲಿಸದ ಕೆಎಸ್ಸಾರ್ಟಿಸಿ ಬಸ್ ಚಾಲಕನನ್ನು ತರಾಟೆಗೆ ತೆಗೆದುಕೊಂಡ ಸುರೇಶ್ ಕುಮಾರ್

ಬಸ್ ನಿಲ್ಲಿಸದ ಕೆಎಸ್ಸಾರ್ಟಿಸಿ ಬಸ್ ಚಾಲಕನನ್ನು ತರಾಟೆಗೆ ತೆಗೆದುಕೊಂಡ ಸುರೇಶ್ ಕುಮಾರ್

ಕೊರಟಗೆರೆ: ತಾಲ್ಲೂಕಿನ ಐಕೆ ಕಾಲೋನಿ ಬಳಿ ಶಾಲಾ ವಿಧ್ಯಾರ್ಥಿಗಳು ಕೈ ನೀಡಿ ಸ್ಟಾಪ್ ಕೇಳಿದರೂ ನಿಲ್ಲಿಸದ KSRTC ಬಸ್ ಚಾಲಕನಿಗೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಶಿಕ್ಷಣ ಸಚಿವರು ಚಾಲಕನನ್ನ ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆಯಿತು.

ಇದೇ ಮಾರ್ಗವಾಗಿ ಮಧುಗಿರಿಗೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ಸಚಿವರು ದಾರಿಯಲ್ಲಿ ಹುಡುಗರು ಬಸ್ ಗೆ ಕೈ ಹಾಕಿ ನಿಲ್ಲಿಸುವಂತೆ ನೋಡುವುದನ್ನು ಕಂಡಿದ್ದಾರೆ. ಆದರೆ‌ ನಿಲ್ಲಿಸಲಿಲ್ಲ.

ನಂತರ ಬಸ್ ಅನ್ನು ತಡೆಯುವಂತೆ ಹೇಳಿದ ಅವರು ಬಸ್ ಚಾಲಕನ್ನು ಕೆಳಗಿಳಿಯುವಂತೆ ಹೇಳಿ ತರಾಟೆಗೆ ತೆಗೆದುಕೊಂಡರು.

ಕಡ್ಡಾಯವಾಗಿ ವಿದ್ಯಾರ್ಥಿಗಳಿಗೆ ಬಸ್ ಸ್ಟಾಪ್ ನೀಡಲು ಸೂಚಿಸಿದರು.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಸಚಿವರ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?