Friday, April 19, 2024
Google search engine
Homeತುಮಕೂರು ಲೈವ್ಬಿಜೆಪಿ ಮಣಿಸಿದ ಜೆಡಿಎಸ್: ಮಾಜಿ ಶಾಸಕ ಕೃಷ್ಣಪ್ಪ

ಬಿಜೆಪಿ ಮಣಿಸಿದ ಜೆಡಿಎಸ್: ಮಾಜಿ ಶಾಸಕ ಕೃಷ್ಣಪ್ಪ

Publicstory. in


ತುರುವೇಕೆರೆ: ಸ್ಥಳೀಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ತಾಲ್ಲೂಕಿನ ಮತದಾರರು ಶೇ.61 ರಷ್ಟು ಜೆಡಿಎಸ್ ಪಕ್ಷಕ್ಕೆ ಮತ ನೀಡಿದ್ದಾರೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ 27 ಗ್ರಾಮ ಪಂಚಾಯಿತಿಯ 400 ಅಭ್ಯರ್ಥಿಗಳಲ್ಲಿ ಸುಮಾರು 245 ಜೆಡಿಎಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ. ಹಡವನಹಳ್ಳಿ 8, ಅಮ್ಮಸಂದ್ರ 7, ದಂಡಿನಶಿವರ9, ಹುಲ್ಲೆಕೆರೆ5, ಕೊಂಡಜ್ಜಿ 9, ಸಂಪಿಗೆ 6, ಸಂಪಿಗೆಹೊಸಳ್ಳಿ 10, ಬಾಣಸಂದ್ರ 10,

ಲೋಕಮ್ಮನಹಳ್ಳಿ 8, ಮುನಿಯೂರು 5, ಆನೆಕೆರೆ 14, ಕೊಡಗಿಹಳ್ಳಿ 8, ಮಾದಿಹಳ್ಳಿ 10, ತಾಳಕೆರೆ 9, ದೆಬ್ಬೇಘಟ್ಟ 6, ಅರೇಮಲ್ಲೇನಹಳ್ಳಿ 7, ತಮಡಗ 11, ಮಾವಿನಕೆರೆ 6, ಗೋಣಿತುಮಕೂರು 10, ಮುತ್ತಗದಹಳ್ಳಿ 12, ಮಾಯಸಂದ್ರ 13, ಸೊರವನಹಳ್ಳಿ 11, ವಡವನಘಟ್ಟ 9, ಮಣೆಚಂಡೂರು 9, ಶಟ್ಟಗೊಂಡನಹಳ್ಳಿ 5 ಸ್ಥಾನಗಳನ್ನು ಪಡೆದಿದೆ.

ಸಿ.ಎಸ್ ಪುರ ಹೋಳಿಯ 7 ಪಂಚಾಯಿತಿ ಜೆಡಿಎಸ್ ಅಧಿಕಾರ ಹಿಡಿಯಲಿದೆ. ಚಂಗಾವಿ 8, ಮಾವನಹಳ್ಳಿ, 8, ಇಡಗೂರು 9, ಸಿಎಸ್ ಪುರ 9, ಹಿಂಡಿಸ್ಕೆರೆ 10, ಕಲ್ಲೂರು 9 ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲಿದ್ದೇವೆ ಕ್ಷೇತ್ರದ ಎಲ್ಲ ಮತದಾರಿಗೂ ಕೃತಜ್ಙತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಸುದ್ದಿ ಗೋಷ್ಠಿಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸ್ವಾಮಿ, ರವಿ ಎಪಿಎಂಸಿ ಅಧ್ಯಕ್ಷ ಮಧು, ಸದಸ್ಯರಾದ ನಾಗರಾಜು, ಮುಖಂಡರಾದ ವೆಂಕಟಾಪುರದ ಯೋಗೀಶ್, ಡಾ.ಚೇತನ್, ರಂಗನಾಥ್, ನರಸೇಗೌಡ, ನರಸಿಂಹಮೂರ್ತಿ, ನಂಜೇಗೌಡ, ಗಂಗಣ್ಣ, ಬಸವರಾಜು ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?