ತುಮಕೂರು: ಕರ್ನಾಟಕದ ಕುರಿಯನ್ ಎಂದೇ ಖ್ಯಾತಿ ಗಳಿಸಿರುವ ಮಂಚೇಗೌಡರಿಗೆ ತುಮಕೂರು ಗೌರವ ಡಾಕ್ಟರೇಟ್ ನೀಡುತ್ತಿರುವ ಈ ಘಟಿಕೋತ್ಸವ ಜಿಲ್ಲೆಯ ಜನರ ಸಂಭ್ರಮವನ್ನು ಹೆಚ್ಚು ಮಾಡಿದ್ದು, ಇನ್ನೂ ಕೆಲವೇ ಗಂಟೆಗಳಲ್ಲಿ ಸಮಾರಂಭ ಆರಂಭವಾಗಲಿದೆ.
ಕುಲಪತಿ ಡಾ. ಸಿದ್ದೇಗೌಡ ನೇತೃತ್ವದಲ್ಲಿ ಸಿದ್ಧತೆ ನಡೆದಿದ್ದು ದೊಡ್ಡ ಸಂಖ್ಯೆಯಲ್ಲಿ ಪಿಎಚ್ ಡಿ ಪದವಿ ಪ್ರಧಾನ, ರಾಂಕ್ ಪಡೆದ ವಿದ್ಯಾರ್ಥಿಗಳಿಗೆಚಿನ್ನದ ಪದಕಗಳ ವಿತರಣೆ ನಡೆಯಲಿದೆ. ಘಟಿಕೋತ್ಸವ ನಡೆಯುವ ಶಿವಕುಮಾರ ಸ್ವಾಮೀಜಿ ಸಭಾಂಗಣ ಅಲಂಕೃತಗೊಂಡಿದೆ.
Comment here