Friday, July 26, 2024
Google search engine
Homeತುಮಕೂರು ಲೈವ್ಅವರನ್ನು ಸನ್ಮಾನಿಸುವುದು ನಮ್ಮ‌ ಪುಣ್ಯ: ಸುರೇಶ್

ಅವರನ್ನು ಸನ್ಮಾನಿಸುವುದು ನಮ್ಮ‌ ಪುಣ್ಯ: ಸುರೇಶ್

ವರದಿ: B.N.ವೀರಭದ್ರೇಗೌಡ


ಬೆಲವತ್ತ: ಕೊರೊನಾ ವಿರುದ್ಧ ತಮ್ಮ ಜೀವದ ಹಂಗು ತೊರೆದು ಹೋರಾಟ ಮಾಡುತ್ತಿರುವ ಎಲ್ಲರನ್ನು ಅಭಿನಂದಿಸುತ್ತಿರುವುದು ನಮ್ಮ ಪುಣ್ಯ ಎಂದ ಕೆಂಗಲ್ ಸ್ನೇಹ ಸಮಿತಿ ರಾಜ್ಯ ಅಧ್ಯಕ್ಷರಾದ ಬಿ.ಹೆಚ್.ಸುರೇಶ್
ಹೇಳಿದರು.

ತಾಲೂಕಿನ ಬೆಲವತ್ತ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ನಡೆದ ಆಶಾ ಕಾರ್ಯಕರ್ತೆಯರಿಗೆ ಅಭಿನಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಡೀ ದೇಶವೇ ಕರೊನಾ ಮಹಾಮಾರಿಗೆ ಹೆದರಿ ಮನೆ ಸೇರಿರುವಾಗ ಪ್ರತಿಯೊಬ್ಬರ ಮನೆಮನೆಗೆ ಭೇಟಿ ನೀಡಿ ತಮ್ಮ ಜೀವದ ಹಂಗು ತೊರೆದು ಜನರ ಆರೋಗ್ಯದ ಮಾಹಿತಿ ಪಡೆದು ತಲುಪಿಸುವ ಕೆಲಸ ಮಾಡಿದ್ದಾರೆ. ಇಂತಹ ಆಶಾ ಕಾರ್ಯಕರ್ತೆಯರು ಬಹಳ ಸಂಕಷ್ಟದಲ್ಲಿ ಇದ್ದರೆ ಅವರಿಗೆ ಸರ್ಕಾರ ಸರಿಯಾದ ಸಂಬಳ ನಿಗದಿಮಾಡಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಂಘದ ಅಧ್ಯಕ್ಷರಾದ ಬಿ.ಹೆಚ್.ನಂಜೇಗೌಡ, ಕಾರ್ಯದರ್ಶಿ ಬಿ.ಎನ್.ದಯಾನಂದ್, ಉಪಾಧ್ಯಕ್ಷೆ ರಮ್ಯ, ಚಿಕ್ಕಮ್ಮ ಸದಸ್ಯರಾದ ಬಿ.ಜಿ.ಹರೀಶ್, ಬಿ.ಹೆಚ್.ವೆಂಕಟಚಲ ಬಿ.ಎನ್.ಲೋಕೇಶ್, ಕಂಬೇಗೌಡ, ಚಿಕ್ಕೇಗೌಡ, ಗೋಪಾಲಯ್ಯ ಬಿ.ಡಿ.ದೊಡ್ಡಯ್ಯ ನಿಂಗರಾಜು ಹಾಗೂ ಬಿ.ಸಿ.ಹೊನ್ನಲಿಂಗೇಗೌಡ, ಬಿ.ಸಿ.ಶಿವಣ್ಣ ಬೀಮೇಶ್ ಬಿ,ಸಿ.ಕೃಷ್ಣೆಗೌಡ ಬಿ.ಸಿ.ಶಿವಕುಮಾರ್ ಬಿ.ಟಿ.ನಾಗಣ್ಣ ಶಿವಕುಮಾರ್ ಇನ್ನು ಅನೇಕ ಗ್ರಾಮಸ್ಥರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?