Saturday, July 20, 2024
Google search engine
Homeತುಮಕೂರು ಲೈವ್ಗ್ರಾಮಾಂತರ ಕ್ಷೇತ್ರದ ಬಡವರಿಗೆ ಉಚಿತ ಔಷದ: ಶಾಸಕ ಗೌರಿ ಶಂಕರ್

ಗ್ರಾಮಾಂತರ ಕ್ಷೇತ್ರದ ಬಡವರಿಗೆ ಉಚಿತ ಔಷದ: ಶಾಸಕ ಗೌರಿ ಶಂಕರ್

Tumkuru: ಹಳ್ಳಿಗಳಲ್ಲಿ ಯಾರಿಗಾದರೂ ಔಷಧಿ ಕೊಳ್ಳದೆ ಆಗದಿದ್ದಲ್ಲಿ ಅಂತಹವರು ಸ್ಥಳೀಯ ನಮ್ಮ ಜೆಡಿಎಸ್ ಪಕ್ಷದ ಮುಖಂಡರ ಬಳಿ ಡಾಕ್ಟರ್ ನೀಡಿರುವಂತಹ ಚೀಟಿಯನ್ನು ತೆಗೆದುಕೊಂಡು ಹೋಗಿ ನೀಡಿದರೆ ಅಂಥವರಿಗೆ ಉಚಿತವಾಗಿ ಔಷಧಿ ತರಿಸಿಕೊಡುವುದಾಗಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸಿ.ಗೌರಿಶಂಕರ್ ತಿಳಿಸಿದರು.

ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನರು ಭಯ ಬೀಳುವುದು ಬೇಡ. ಔಷಧಿ ಕೊಡುವ ಕೆಲಸ ಮಾಡಲಾಗುವುದು ಎಂದರು.

ಗ್ರಾಮಾಂತರ ಕ್ಷೇತ್ರದ ಕುಟುಂಬಗಳಿಗೆ 10 ಕೆಜಿ ದಿನಸಿ ಪದಾರ್ಥಗಳ ಕಿಟ್ ಹಾಗೂ 5 ಕೆಜಿ ತರಕಾರಿ ಹಣ್ಣು ವಿತರಿಸಲಾಗಿದೆ. ಯಾರು ಕೂಡ ಉಪವಾಸದಿಂದ ಇರಬಾರದೆಂದು ನಿರ್ಧರಿಸಿ ಈ ಕೆಲಸ ಮಾಡಲಾಗುತ್ತಿದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?